ದುರ್ಗಾಷ್ಟಮಿಗೆ ಇದನ್ನ ಬಹಳ ಮಿಸ್​ ಮಾಡಿಕೊಳ್ತಿದ್ದಾರಂತೆ ಅನೂಷ್ಕಾ!

ಮುಂಬೈ: ಕರೊನಾ ಭಯದ ನಡುವೆಯೂ ನವರಾತ್ರಿ ಹಬ್ಬ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಈ ಬಾರಿಯ ನವರಾತ್ರಿಯನ್ನು ದೇಶದೆಲ್ಲೆಡೆ ಸರಳವಾಗಿ ಆಚರಿಸಲಾಗುತ್ತಿದ್ದು, ಹಲವು ಸೆಲೆಬ್ರಿಟಿಗಳು ತಮ್ಮ ಮನೆಯ ನವರಾತ್ರಿ ಸಂಭ್ರಮವನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ‘ಕುರುನಾಡು’, ‘ಬಿಂಬ’ ಚಿತ್ರಗಳ ನಿರ್ದೇಶಕ ಜಿ.ಮೂರ್ತಿ ನಿಧನ ಬೇರೆಯವರೆಲ್ಲಾ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದರೆ, ಬಾಲಿವುಡ್​ ನಟಿ ಅನೂಷ್ಕಾ ಶರ್ಮ ಮಾತ್ರ ತಾವು ಮಿಸ್​ ಮಾಡಿಕೊಳ್ಳುತ್ತಿರುವ ಒಂದು ವಿಷಯವನ್ನು ಎಲ್ಲರ ಜತೆಗೆ ಶೇರ್​ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಅನೂಷ್ಕಾ ಏನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ … Continue reading ದುರ್ಗಾಷ್ಟಮಿಗೆ ಇದನ್ನ ಬಹಳ ಮಿಸ್​ ಮಾಡಿಕೊಳ್ತಿದ್ದಾರಂತೆ ಅನೂಷ್ಕಾ!