ನಿಧನರಾಗಿ ಆರು ವರ್ಷಗಳ ನಂತರ ಉದಯ್ ಅಭಿನಯದ ಚಿತ್ರವೊಂದು ಬಿಡುಗಡೆ!

ಬೆಂಗಳೂರು: ಕನ್ನಡದ ಜನಪ್ರಿಯ ನಟ ಉದಯ್​, ‘ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣದಲ್ಲಿ ನಿಧನರಾಗಿ ಆರು ವರ್ಷಗಳಾಗಿವೆ. ಅದಕ್ಕೂ ಮುನ್ನ ಅವರು ನಟಿಸಿದ ಚಿತ್ರವೊಂದು ಇದೀಗ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಅದೇ ‘ಅಂತರಂಗ’. ಇದನ್ನೂ ಓದಿ: ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಚಿತ್ರ ಜನವರಿಯಲ್ಲಿ ತೆರೆಗೆ … ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಅಂತರಂಗ’ ಸಿನಿಮಾದ ಮೊದಲ ಟೀಸರ್ ಮತ್ತು ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್, ರೂಪಿಕಾ, ಚಂದ್ರಕೀರ್ತಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ‘ಅಂತರಂಗ’ ಸಿನಿಮಾದ ಟೀಸರ್ … Continue reading ನಿಧನರಾಗಿ ಆರು ವರ್ಷಗಳ ನಂತರ ಉದಯ್ ಅಭಿನಯದ ಚಿತ್ರವೊಂದು ಬಿಡುಗಡೆ!