ಅಂತರಂಗ ಶುದ್ಧಿಯಿಂದ ಶಿವನ ಸ್ಮರಣೆ ಮಾಡಿ

blank

ಬೆಳಗಾವಿ: ಅಂತರಂಗ, ಬಹಿರಂಗ ಶುದ್ಧಿಯಿಂದ ಶಿವನ ಸ್ಮರಿಸಿ ಎಂದು ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಕಾರಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಚನ್ನಮ್ಮ ಕಿತ್ತೂರು ತಾಲೂಕಿನ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಪೊ.ಸಿ.ಕೆ.ನಾವಲಗಿ ವಿರಚಿತ ಬಟ್ಟ ಬಯಲು ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪೊ.ಸಿ.ಕೆ. ನಾವಲಗಿ ಮಾತನಾಡಿ, ಜನಪದರ ಪ್ರಕಾರ, ಬೇಡರ ಕಣ್ಣಪ್ಪನಿಂದ ಶಿವ ಆರಾಧನೆ ಆಚರಣೆಗೆ ಬಂತು. ಉತ್ತರಭಾರತದಲ್ಲಿ ಚಂದ್ರಸೇನ ರಾಜನ ಕಾಲದಲ್ಲಿ ಬಂದಿದೆ ಎನ್ನಲಾಗುತ್ತಿದೆ ಎಂದರು.

ಸಂತೋಷ ಚಿನಗುಡಿ ಮಾತನಾಡಿದರು. ವಿದ್ಯಾವರ್ಧಕ ಸಂದ ಕಾರ್ಯಾಧ್ಯ ಜಗದೀಶ ವಸದ, ವಿಶ್ವನಾಥ ಬಿಕ್ಕಣ್ಣವರ, ಕಸಾಪ ತಾಲೂಕು ಟಕದ ಅಧ್ಯ ಎಸ್​.ಬಿ. ದಳವಾಯಿ, ಪ್ರಭಾವತಿ ಲದ್ದಿಮಠ, ಮಂಜುನಾಥ ಕಳಸಣ್ಣವರ, ಅತಾ ದಳವಾಯಿ, ವಿದ್ಯಾ ಜವಳಿ, ಮಹಿಳಾ ಮಂಡಳದ ಸದಸ್ಯರು ಇತರರಿದ್ದರು.

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…