ಸಾಯಿಬಾಬ ಕುರಿತು ಕನ್ನಡದಲ್ಲಿ ಇನ್ನೊಂದು ಸಿನಿಮಾ; ಈ ಬಾರಿ ಮಕ್ಕಳೇ ಪಾತ್ರಧಾರಿಗಳು …

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಸಂಗೀತ ನಿರ್ದೇಶಕ ರವಿ ಬಸ್ರೂರು, ಬರೀ ಮಕ್ಕಳನ್ನೇ ಇಟ್ಟುಕೊಂಡು ‘ಗಿರ್ಮಿಟ್​’ ಎಂಬ ದೊಡ್ಡವರ ಚಿತ್ರವೊಂದನ್ನು ನಿರ್ದೇಶಿಸಿದ್ದು ನೆನಪಿರಬಹುದು. ಈ ಚಿತ್ರದ ನಾಯಕ-ನಾಯಕಿ ಪಾತ್ರ ಮಾಡಿದ ಹುಡುಗ-ಹುಡುಗಿಗೆ ಯಶ್​ ಮತ್ತು ರಾಧಿಕಾ ಪಂಡಿತ್​ ಧ್ವನಿ ಕೊಟ್ಟಿದ್ದರು. ಈಗ್ಯಾಕೆ ಈ ವಿಷಯ ಎಂದರೆ, ಚಂದನವನದಲ್ಲಿ ಅಂಥದ್ದೇ ಇನ್ನೊಂದು ಪ್ರಯತ್ನವಾಗಿದೆ. ಶಿರಡಿ ಸಾಯಿಬಾಬ ಅವರ ಜೀವನವನ್ನಾಧರಿಸಿ ‘ಸದ್ಗುರು’ ಎಂಬ ಚಿತ್ರ ನಿರ್ಮಾಣವಾಗಿದ್ದು, ಈ ಚಿತ್ರದ ಎಲ್ಲಾ ಪಾತ್ರಗಳನ್ನು ಮಕ್ಕಳೇ ನಿರ್ವಹಿಸಿದ್ದಾರೆ. ಮಕ್ಕಳ ಮೂಲಕ ಶಿರಡಿ ಸಾಯಿಬಾಬ … Continue reading ಸಾಯಿಬಾಬ ಕುರಿತು ಕನ್ನಡದಲ್ಲಿ ಇನ್ನೊಂದು ಸಿನಿಮಾ; ಈ ಬಾರಿ ಮಕ್ಕಳೇ ಪಾತ್ರಧಾರಿಗಳು …