ಸ್ನ್ಯಾಪ್​ಚಾಟ್​ ಸ್ನೇಹಿತೆ ಎಂದು ಅಪಾರ್ಥ; ಮಹಿಳೆ ಹತ್ಯೆ

ಅಮರಾವತಿ: ಯುವಕನೋರ್ವ ತನ್ನ ಸ್ನ್ಯಾಪ್​ಚಾಟ್​ ಸ್ನೇಹಿತೆ ಎಂದು ಭಾವಿಸಿ ಮಹಿಳೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಡಾ.ಬಿ.ಆರ್​.ಅಂಬೇಡ್ಕರ್​ ಕೋನಸೀಮಾ ಜಿಲ್ಲೆಯ ಅಮಲಾಪುರಂನಲ್ಲಿ ನಡೆದಿದೆ. ನೆಲ್ಲೂರು ಮೂಲದ ಕೋಟಾ ಹರಿಕೃಷ್ಣ(25) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಮೃತ ದುರ್ದೈವಿ ಮನ್ನೆ ಶ್ರೀದೇವಿ(35) ಎಂದು ತಿಳಿದು ಬಂದಿದ್ದು ಆರೋಪಿ ಕೊಲೆ ಮಾಡಲು ಹೋಗಿದ್ದ ಮನೆಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಘಟನೆ ಏಪ್ರಿಲ್​ 4ರಂದು … Continue reading ಸ್ನ್ಯಾಪ್​ಚಾಟ್​ ಸ್ನೇಹಿತೆ ಎಂದು ಅಪಾರ್ಥ; ಮಹಿಳೆ ಹತ್ಯೆ