ಆಂಧ್ರದಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ 5000 ರೂ. ಘೋಷಣೆ: ಕರ್ನಾಟಕದಲ್ಲೂ ಈ ಮೊತ್ತ ಹೆಚ್ಚಸಲಿದೆಯೇ ಕಾಂಗ್ರೆಸ್​?

ಅನಂತಪುರ: ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಅದ್ಭುತ ಗೆಲುವಿಗೆ ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಪಾಲೂ ದೊಡ್ಡದಿದೆ. ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹ್ಯಾಟ್ರಿಕ್‌ ಗ್ಯಾರಂಟಿ: ಪ್ರಧಾನಿ ಮೋದಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದು ಖಚಿತವಾಗಿದೆ. ಆಂಧ್ರ ಮುಖ್ಯಮಂತ್ರಿ ಜಗನ್​ ಸಹೋದರಿ ಹಾಗೂ ಎಪಿಸಿಸಿ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರು ಮೊದಲ ಗ್ಯಾರಂಟಿ ಯೋಜನೆ ಫೆ.26 ಸೋಮವಾರ ಘೋಷಿಸಿದ್ದಾರೆ. ಅನಂತಪುರ ಪಟ್ಟಣದಲ್ಲಿ ಎಪಿಸಿಸಿ … Continue reading ಆಂಧ್ರದಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ 5000 ರೂ. ಘೋಷಣೆ: ಕರ್ನಾಟಕದಲ್ಲೂ ಈ ಮೊತ್ತ ಹೆಚ್ಚಸಲಿದೆಯೇ ಕಾಂಗ್ರೆಸ್​?