ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!
ವಿಶಾಖಪಟ್ಟಣಂ: ಆ ದಂಪತಿಯ ಬದುಕಿನಲ್ಲಿ ಈಗ ತಾನೇ ಒಂದು ಸಂತಸದ ಅಲೆ ಎದ್ದಿತ್ತು. ಮದುವೆಯಾಗಿ ಆರು ತಿಂಗಳಾಗಿದ್ದ ಅವರ ಬಾಳಿಗೆ ಹೊಸ ಜೀವವೊಂದು ಬರುತ್ತದೆಯೆನ್ನುವ ವಿಚಾರ ಎರಡು ದಿನಗಳ ಹಿಂದೆಯಷ್ಟೇ ಗೊತ್ತಾಗಿತ್ತು. ಆದರೆ ಆ ಸಂತೋಷವನ್ನು ಸಹಿಸದ ವಿಧಿ ಗಂಡ ಹೆಂಡತಿ ಇಬ್ಬರನ್ನೂ ರಸ್ತೆ ಮೇಲೆಯೇ ಬಲಿ ತೆಗೆದುಕೊಂಡುಬಿಟ್ಟಿದೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಚಿಟ್ಟಿವಲಸಾದ ರೌತು ಯೋಗೇಶ್ವರ ರಾವ್ (27) ಮತ್ತು ರೋಹಿಣಿ (22) ಮೃತ ದಂಪತಿ. ಯೋಗೇಶ್ವರ ರಾವ್ ಎರಡು ವರ್ಷಗಳ ಹಿಂದೆ ವಿಶಾಖಪಟ್ಟಣಂನ ರೈಲ್ವೆ … Continue reading ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!
Copy and paste this URL into your WordPress site to embed
Copy and paste this code into your site to embed