ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!

ವಿಶಾಖಪಟ್ಟಣಂ: ಆ ದಂಪತಿಯ ಬದುಕಿನಲ್ಲಿ ಈಗ ತಾನೇ ಒಂದು ಸಂತಸದ ಅಲೆ ಎದ್ದಿತ್ತು. ಮದುವೆಯಾಗಿ ಆರು ತಿಂಗಳಾಗಿದ್ದ ಅವರ ಬಾಳಿಗೆ ಹೊಸ ಜೀವವೊಂದು ಬರುತ್ತದೆಯೆನ್ನುವ ವಿಚಾರ ಎರಡು ದಿನಗಳ ಹಿಂದೆಯಷ್ಟೇ ಗೊತ್ತಾಗಿತ್ತು. ಆದರೆ ಆ ಸಂತೋಷವನ್ನು ಸಹಿಸದ ವಿಧಿ ಗಂಡ ಹೆಂಡತಿ ಇಬ್ಬರನ್ನೂ ರಸ್ತೆ ಮೇಲೆಯೇ ಬಲಿ ತೆಗೆದುಕೊಂಡುಬಿಟ್ಟಿದೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಚಿಟ್ಟಿವಲಸಾದ ರೌತು ಯೋಗೇಶ್ವರ ರಾವ್ (27) ಮತ್ತು ರೋಹಿಣಿ (22) ಮೃತ ದಂಪತಿ. ಯೋಗೇಶ್ವರ ರಾವ್ ಎರಡು ವರ್ಷಗಳ ಹಿಂದೆ ವಿಶಾಖಪಟ್ಟಣಂನ ರೈಲ್ವೆ … Continue reading ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!