ಮನೆ ಕಟ್ಟುವ ಕನಸಿಗಾಗಿ ರಾಶಿ ಹಣ ಕೂಡಿಟ್ಟ; ಟ್ರಂಕ್​ ತೆಗೆದು ನೋಡಿದಾಗ ಜೀವವೇ ಕೈಗೆ ಬಂತು!

ಅಮರಾವತಿ: ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಅದಕ್ಕೆಂದು ವರ್ಷಗಟ್ಟಲೆ ದುಡಿದ ಹಣವನ್ನು ಕೂಡಿಡುತ್ತೇವೆ. ಅದೇ ರೀತಿ ಆಂಧ್ರ ಪ್ರದೇಶದ ಸಣ್ಣ ಉದ್ಯಮಿಯೊಬ್ಬ ಮನೆಯೆಂಬ ದೊಡ್ಡ ಕನಸಿಗಾಗಿ ಹಣ ಕೂಡಿಟ್ಟಿದ್ದ. ಆದರೆ ಕೆಲ ವರ್ಷದ ನಂತರ ಆತ ಕೂಡಿಟ್ಟಿದ್ದ ಹಣವನ್ನು ತೆರೆದು ನೋಡಿದಾಗ ಆತನ ಜೀವವೇ ಬಾಯಿಗೆ ಬಂದಂತಾಗಿದೆ. ಆಂಧ್ರದ ಕೃಷ್ಣ ಜಿಲ್ಲೆಯ ಮೈಲವರಂ ನಿವಾಸಿ ಬಿಜ್ಲಿ ಜಮಲಯ ಹಂದಿ ವ್ಯಾಪಾರ ಮಾಡುತ್ತಾನೆ. ಪ್ರತಿದಿನದ ಜೀವನ ನಡೆಸುವುದಕ್ಕೆ ಬೇಕಾಗುವ ಹಣಕ್ಕಿಂತ ಸ್ವಲ್ಪ ಹಚ್ಚೇ ದುಡಿದು, ಕಳೆದ ಕೆಲ … Continue reading ಮನೆ ಕಟ್ಟುವ ಕನಸಿಗಾಗಿ ರಾಶಿ ಹಣ ಕೂಡಿಟ್ಟ; ಟ್ರಂಕ್​ ತೆಗೆದು ನೋಡಿದಾಗ ಜೀವವೇ ಕೈಗೆ ಬಂತು!