ಹೆದರಿಸಲು ಬಂದ್ರು ಅನುಶ್ರೀ; ನಾಲ್ಕು ವರ್ಷಗಳ ನಂತರ ನಟನೆಗೆ..

ಬೆಂಗಳೂರು: ಅನುಶ್ರೀ ನಟನೆಯಿಂದ ದೂರ ಉಳಿದು ನಾಲ್ಕು ವರ್ಷವೇ ಆಗಿತ್ತು. 2017ರಲ್ಲಿ ಬಿಡುಗಡೆಯಾದ ‘ಉಪು್ಪ ಹುಳಿ ಖಾರ’ ಚಿತ್ರವೇ ಕೊನೆ. ಆ ನಂತರ ಅನುಶ್ರೀ ನಿರೂಪಣೆಯಲ್ಲೇ ಬಿಜಿಯಾಗಿದ್ದರು. ಈಗ ಅವರು ಚಿತ್ರವೊಂದರಲ್ಲಿ ನಟಿಸುವುದಕ್ಕೆ ಮತ್ತೆ ತಯಾರಾಗಿ ನಿಂತಿದ್ದಾರೆ. ಅಂದಹಾಗೆ, ಅನುಶ್ರೀ ನಟಿಸುತ್ತಿರುವ ಹೊಸ ಚಿತ್ರದ ಹೆಸರು ಇನ್ನೂ ಘೋಷಣೆ ಯಾಗಿಲ್ಲ. ಆದರೆ, ಸೋಮವಾರ ಚಿತ್ರದ ಮುಹೂರ್ತವಾಗಿದೆ. ‘ಮಮ್ಮಿ’ ಮತ್ತು ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿರುವ ಲೋಹಿತ್, ಈ ಚಿತ್ರವನ್ನು ಪಾರ್ಥಿಬನ್ ಮತ್ತು ಪುನೀತ್ ಜತೆಗೆ ಸೇರಿ ನಿರ್ವಿುಸುತ್ತಿ ದ್ದಾರೆ. … Continue reading ಹೆದರಿಸಲು ಬಂದ್ರು ಅನುಶ್ರೀ; ನಾಲ್ಕು ವರ್ಷಗಳ ನಂತರ ನಟನೆಗೆ..