ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಅಂದ್ರೆ ಪುಣ್ಯ ಬೇಕು; ಆನಂದ್ ಸಿಂಗ್

ವಿಜಯನಗರ: ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಎಂದರೆ ಪುಣ್ಯ ಮಾಡಿರಬೇಕು. ಇದೊಂದು ಗಾದೆ, ಇದನ್ನು ಹಿರಿಯರು ಹೇಳಿರುವುದು ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಪಾಪಿನಾಯನಹಳ್ಳಿ ಏತ ನೀರಾವರಿ ಯೋಜನೆ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಇದು ಸಾಮಾನ್ಯವಾದ ಸ್ಥಳವಲ್ಲ, ಇಲ್ಲಿ ಕೆಲವು ನನ್ನವೂ ಕೂಡ ಜಮೀನುಗಳಿವೆ. ಪಾಪಿನಾಯಕನ ಹಳ್ಳಿಗೆ ನೀರು ಒಯ್ಯಬೇಕು ಅಂದಾಗ, ಕಮಲಾಪುರದ ರೈತರು ಬಹಳ ಸಹಾಯ ಮಾಡಿದ್ದಾರೆ. ಒಂದೇ ಒಂದು ರೂಪಾಯಿ ತಗೊಂಡಿಲ್ಲಾ. ಈ ಯೋಜನೆಗೆ ಯಡಿಯೂರಪ್ಪನವರು ವಿಡಿಯೋ ಕಾನ್ಫರೇನ್ಸ್ ಮೂಲಕ … Continue reading ಹೆಣ್ಣು, ಹೊನ್ನು, ಮಣ್ಣು ಸಿಗಬೇಕು ಅಂದ್ರೆ ಪುಣ್ಯ ಬೇಕು; ಆನಂದ್ ಸಿಂಗ್