ಒಡೆದ ಮನಸ್ಸುಗಳಿಗೆ ಅಮೃತ; ಅಪಾರ್ಟ್ಮೆಂಟ್ನಲ್ಲಿ ಹೀಗೊಂದು ಕಥೆ…
ಬೆಂಗಳೂರು: ಕಲಾ ಪ್ರಕಾರದ ಸಿನಿಮಾಗಳ ಮೂಲಕ ಗುರುತಿಸಿಕೊಂಡು, ಇದೀಗ ಕಮರ್ಷಿಯಲ್ ಚಿತ್ರಗಳತ್ತ ಹೊರಳಿದ್ದಾರೆ ನಟಿ ಮಾನಸಾ ಜೋಶಿ. ಅಷ್ಟೇ ಅಲ್ಲ ಖಡಕ್ ಪೊಲೀಸ್ ಅವತಾರದಲ್ಲಿಯೂ ಅವರನ್ನು ನೋಡಬಹುದು. ‘ಅಮೃತಾ ಅಪಾರ್ಟ್ಮೆಂಟ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದಲ್ಲಿ ಎಸಿಪಿ ರತ್ನಪ್ರಭ ಹೆಸರಿನ ಪಾತ್ರದಲ್ಲಿ ನಟಿಸಿರುವ ಮಾನಸಾ ಹೊಸ ಬಗೆಯ ಪಾತ್ರ ನಿಭಾಯಿಸಿದ ಖುಷಿಯಲ್ಲಿದ್ದಾರೆ. ಈ ಹಿಂದೆ ‘ಲಾಸ್ಟ್ ಬಸ್’ ಮಾಡಿದ್ದ ಚಿತ್ರತಂಡವೇ ‘ಅಮೃತಾ ಅಪಾರ್ಟ್ವೆುಂಟ್’ಗೂ ಕೆಲಸ ಮಾಡಿದೆ. ಗುರುರಾಜ್ ಕುಲಕರ್ಣಿ (ನಾಡಗೌಡ) ಈ ಚಿತ್ರದ ಮೂಲಕ ನಿರ್ವಣದ … Continue reading ಒಡೆದ ಮನಸ್ಸುಗಳಿಗೆ ಅಮೃತ; ಅಪಾರ್ಟ್ಮೆಂಟ್ನಲ್ಲಿ ಹೀಗೊಂದು ಕಥೆ…
Copy and paste this URL into your WordPress site to embed
Copy and paste this code into your site to embed