ಬಿಸಿ ಕಾವಲಿಗೆಯ ಮೇಲೆ ಕುಳಿತೇ ಭಕ್ತರಿಗೆ ಆಶೀರ್ವಾದ ಮಾಡ್ತಾರೆ ಈ ಬಾಬಾ!

ಮಹಾರಾಷ್ಟ್ರ: ಸಂತ ಎಂದು ಗುರುತಿಸಿಕೊಂಡಿರುವ ಗುರುದಾಸ್ ಮಹಾರಾಜ್ ಎಂಬುವರು ಬಿಸಿಬಿಸಿ ಕಾವಲಿಗೆಯ ಮೇಲೆ ಕುಳಿತು ಭಕ್ತರಿಗೆ ಆಶೀರ್ವಾದ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವರದಿಯ ಪ್ರಕಾರ ಇವರು ಅಮರಾವತಿ ಜಿಲ್ಲೆಯ ತಿವಾಸಾ ತಾಲೂಕಿನಲ್ಲಿ ಗೋಸಂರಕ್ಷಣಾ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಂತ ಗುರುದಾಸ್ ಮಹಾರಾಜ್ ಪ್ರತಿಕ್ರಿಯಿಸಿದ್ದು, ಇದರಲ್ಲೇನು ವಿಶೇಷವಿಲ್ಲ. ಮಹಾಶಿವರಾತ್ರಿಯಂದು ಆಶ್ರಮದಲ್ಲಿ ವಿಶೇಷವಾದ ಪೂಜೆ ಇತ್ತು. ಈ ವೇಳೆ ನಾನು ಬಿಸಿ ಕಾವಲಿಗೆಯ ಮೇಲೆ ಕುಳಿತು, ಆಶೀರ್ವಾದ … Continue reading ಬಿಸಿ ಕಾವಲಿಗೆಯ ಮೇಲೆ ಕುಳಿತೇ ಭಕ್ತರಿಗೆ ಆಶೀರ್ವಾದ ಮಾಡ್ತಾರೆ ಈ ಬಾಬಾ!