ಮುಂದಿನ ವಾರ ಹಸೆಮಣೆ ಏರಬೇಕಿದ್ದ ಯುವತಿ ಬಾಳಲ್ಲಿ ವಿಧಿಯಾಟ: ಕಾರು ಪ್ರಪಾತಕ್ಕೆ ಉರುಳಿ ದುರಂತ
ಡೆಹ್ರಾಡೂನ್: ಮುಂದಿನ ವಾರ ಹಸೆಮಣೆ ಏರಬೇಕಿದ್ದ ಯುವತಿಯ ಬಾಳಲ್ಲಿ ವಿಧಿ ಆಟವಾಡಿದೆ. ಮದುವೆಗಾಗಿ ಬಟ್ಟೆಕೊಳ್ಳಲು ಹೋಗುತ್ತಿದ್ದ ವೇಳೆ ಕಾರು ಹಳ್ಳಕೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಪಿಂಕಿ (25) ಪ್ರತಾಪ್ ಸಿಂಗ್ (40), ದೇವಿ (36), ವಿಜಯ್ (15) ಮತ್ತು ಮಂಜು(12) ಸಾವನ್ನಪ್ಪಿದ್ದಾರೆ. ಮೃತ ಪಿಂಕಿ ಮದುವೆಗಾಗಿ ಬಟ್ಟೆ ಕೊಂಡುಕೊಳ್ಳಲು ಕುಟುಂಬ ನಗರಕ್ಕೆ ಹೊರಟಿತ್ತು. ರಿಷಿಕೇಶ್ ಮತ್ತು ಬದ್ರಿನಾಥ್ ದೇವಾಲಯಕ್ಕೆ ಹೋಗುವ ಮಾರ್ಗ ಮಧ್ಯೆ ಟೋಟಘಾಟಿ ಎಂಬಲ್ಲಿ ಇವರು ಚಲಿಸುತ್ತಿದ್ದ ಕಾರು ಪ್ರಪಾತಕ್ಕೆ ಬಿದ್ದಿದೆ. … Continue reading ಮುಂದಿನ ವಾರ ಹಸೆಮಣೆ ಏರಬೇಕಿದ್ದ ಯುವತಿ ಬಾಳಲ್ಲಿ ವಿಧಿಯಾಟ: ಕಾರು ಪ್ರಪಾತಕ್ಕೆ ಉರುಳಿ ದುರಂತ
Copy and paste this URL into your WordPress site to embed
Copy and paste this code into your site to embed