ಸಹಕಾರಿಗಳ ಬೇಡಿಕೆಗೆ ಷಾ ಸ್ಪಂದಿಸುವರೇ?; ಬೆಂಗಳೂರಿನಲ್ಲಿಂದು ಸಮಾವೇಶ, ಕೇಂದ್ರ ಸಚಿವರಿಗೆ 4 ಮನವಿ ಸಲ್ಲಿಕೆ  

ಬೆಂಗಳೂರು: ಸಹಕಾರ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೇಂದ್ರದ ಸಹಕಾರ ಸಚಿವ ಅಮಿತ್ ಷಾ ಪರಿಹಾರ ನೀಡುವರೇ? ಕೇಂದ್ರದಲ್ಲಿ ಸಹಕಾರ ಸಚಿವಾಲಯ ಪ್ರತ್ಯೇಕವಾಗಿ ಸ್ಥಾಪನೆಯಾಗಿ ಅದರ ಪ್ರಥಮ ಸಚಿವರಾದ ನಂತರ ಅಮಿತ್ ಷಾ ಮೊದಲ ಬಾರಿಗೆ ಶುಕ್ರವಾರ ಬೆಂಗಳೂರಿನಲ್ಲಿ ಸಹಕಾರಿಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅದರಿಂದಾಗಿಯೇ ಸಹಕಾರಿ ಕ್ಷೇತ್ರದ ನಿರೀಕ್ಷೆ ಅಪಾರವಾಗಿದೆ. ಬೇಡಿಕೆಗಳ ಮನವಿಯನ್ನು ಅವರಿಗೆ ಸಲ್ಲಿಸಲು ತಯಾರಿ ನಡೆದಿದೆ. ಅಮಿತ್ ಶಾ ಅವರು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹು ನಿರೀಕ್ಷಿತ ಯಶಸ್ವಿನಿ ಯೋಜನೆ ಮರು ಜಾರಿಗೆ ಸಂಬಂಧಿಸಿದಂತೆ … Continue reading ಸಹಕಾರಿಗಳ ಬೇಡಿಕೆಗೆ ಷಾ ಸ್ಪಂದಿಸುವರೇ?; ಬೆಂಗಳೂರಿನಲ್ಲಿಂದು ಸಮಾವೇಶ, ಕೇಂದ್ರ ಸಚಿವರಿಗೆ 4 ಮನವಿ ಸಲ್ಲಿಕೆ