17 ದಿನಗಳ ನಂತರ ಮತ್ತೊಮ್ಮೆ ಅಯೋಧ್ಯೆಗೆ ತೆರಳಿದ ಅಮಿತಾಭ್
ಅಯೋಧ್ಯೆ: ಮೆಗಾಸ್ಟಾರ್ ಅಮಿತಾಭ್ ಬಚ್ಚನ್ 17 ದಿನಗಳ ನಂತರ ಅಂದರೆ ಶುಕ್ರವಾರ ಮತ್ತೊಮ್ಮೆ ಅಯೋಧ್ಯೆಗೆ ತೆರಳಿದ್ದಾರೆ. ಖ್ಯಾತ ಆಭರಣ ವ್ಯಾಪಾರಿ ಕಲ್ಯಾಣ್ ಜ್ಯುವೆಲರ್ಸ್ನ ಅಯೋಧ್ಯೆ ಶೋರೂಂ ಅನ್ನು ಅಮಿತಾಭ್ ಇಂದು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಸಿವಿಲ್ ಲೈನ್ನಲ್ಲಿರುವ ಕಲ್ಯಾಣ್ ಜ್ಯುವೆಲ್ಲರ್ಸ್ನ ಶೋರೂಂ ಅನ್ನು ಅಮಿತಾಬ್ ಉದ್ಘಾಟಿಸುವರು. ಮೊದಲಿಗೆ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ನೇರವಾಗಿ ರಾಮಲಲ್ಲಾ ನೋಡಲು ತೆರಳಲಿದ್ದಾರೆ. ರಾಮಲಲ್ಲಾ ದರ್ಶನ ಪಡೆದ ಬಳಿಕ ವಿಭಾಗೀಯ ಆಯುಕ್ತ ಗೌರವ್ ದಯಾಳ್ ಅವರ ಸ್ಥಳಕ್ಕೆ ತೆರಳಿ … Continue reading 17 ದಿನಗಳ ನಂತರ ಮತ್ತೊಮ್ಮೆ ಅಯೋಧ್ಯೆಗೆ ತೆರಳಿದ ಅಮಿತಾಭ್
Copy and paste this URL into your WordPress site to embed
Copy and paste this code into your site to embed