ಪಾನ್​ ಮಸಾಲ ಜಾಹೀರಾತಿನ ಹಣ ಹಿಂತಿರುಗಿಸಿದ ಅಮಿತಾಭ್​ ಬಚ್ಚನ್​!

ಮುಂಬೈ: ಬಾಲಿವುಡ್​ನ ಹಿರಿಯ ನಟ ಅಮಿತಾಭ್ ಬಚ್ಚನ್, ತಮ್ಮ ಜನ್ಮದಿನದ ಸಂದರ್ಭಕ್ಕೆ ಜನರಿಗೆ ಒಂದು ಉಡುಗೊರೆ ನೀಡಿದ್ದಾರೆ. ಪಾನ್​ ಮಸಾಲಾ ಬ್ರ್ಯಾಂಡ್​ನ ಜಾಹೀರಾತುಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿರುವ ಬಚ್ಚನ್​, ತನ್ಮೂಲಕ ತಂಬಾಕು ವಿರೋಧಿ ಸಂಘಟನೆಗಳ ಮನವಿಗೆ ಮಾನ್ಯತೆ ನೀಡಿದ್ದಾರೆ. ಇತ್ತೀಚೆಗೆ ಕಮಲಾ ಪಸಂದ್​ ಪಾನ್​ ಮಸಾಲಾದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಿಗ್​ ಬಿಗೆ ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆಯೊಂದು ಆ ಜಾಹೀರಾತಿನಿಂದ ಹೊರಬರುವಂತೆ ಆಗ್ರಹಿಸಿ ಪತ್ರ ಬರೆದಿತ್ತು. ಪಾನ್​ ಮಸಾಲಾದಿಂದ ಜನರ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಸರ್ಕಾರದ ಪಲ್ಸ್​ … Continue reading ಪಾನ್​ ಮಸಾಲ ಜಾಹೀರಾತಿನ ಹಣ ಹಿಂತಿರುಗಿಸಿದ ಅಮಿತಾಭ್​ ಬಚ್ಚನ್​!