ದೀದಿಯಿಂದ ಮತ್ತೊಂದು ವಿಘ್ನ; ಗೃಹ ಸಚಿವ ಅಮಿತ್​ ಷಾ ಫುಲ್ ಗರಂ

ನವದೆಹಲಿ: ಲಾಕ್​ಡೌನ್​ನಿಂದ ದೇಶದ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವ ಸಲುವಾಗಿ ಕೇಂದ್ರ ಸರ್ಕಾರ ಶ್ರಮಿಕ್​ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ವಿವಿಧ ರಾಜ್ಯಗಳಿಗೆ ಶ್ರಮಿಕ್​ ರೈಲು ಸಂಚಾರ ಮಾಡುತ್ತಿದ್ದು, ಆಯಾ ರಾಜ್ಯಗಳ ಕಾರ್ಮಿಕರು ಅದರಲ್ಲಿ ತಮ್ಮ ಊರಿಗೆ ತೆರಳುತ್ತಿದ್ದಾರೆ. ಇದನ್ನೂ ಓದಿ: ‘ಕ್ವಾರಂಟೈನ್​ ಮುಗಿದ್ರೂ ನಮ್ಮನ್ನು ಕರ್ನಾಟಕಕ್ಕೆ ಕಳಿಸ್ತಿಲ್ಲ, ಹೊರಗೆ ಹೋದ್ರೆ ಲಾಠಿ ಎತ್ತುತ್ತಾರೆ’ ಆದರೆ ಇದಕ್ಕೂ ಸಹ ಪಶ್ಚಿಮ ಬಂಗಾಳ ಸರ್ಕಾರ ಸಹಕಾರ ನೀಡುತ್ತಿಲ್ಲ. ಈ ಹಿಂದೆ ಕೊವಿಡ್​-19 ಪರಿಸ್ಥಿತಿ ಪರಿಶೀಲನೆಗೆ … Continue reading ದೀದಿಯಿಂದ ಮತ್ತೊಂದು ವಿಘ್ನ; ಗೃಹ ಸಚಿವ ಅಮಿತ್​ ಷಾ ಫುಲ್ ಗರಂ