ಆದಿಪುರುಷ್​​ ಸಿನಿಮಾಗೆ ಟಕ್ಕರ್​ ನೀಡಲು ಮುಂದಿನ ವಾರದಿಂದ ಟಿವಿಯಲ್ಲಿ ಪ್ರಸಾರವಾಗಲಿದೆ ರಾಮಾಯಣ!

ಮುಂಬೈ: ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಇಂದು ಸಿನಿಮಾ ಮಾಡಿ ಪರದೆ ಮೇಲೆ ತರುವ ಸಾಹಸಗಳನ್ನು ಇಂದಿನ ಸಿನಿಮಾ ಮಂದಿ ಮಾಡುತ್ತಿದ್ದಾರೆ. ಆದರೆ ಮೂಲಕ ಕಥೆಯನ್ನು ತಿರುಚುವ ಕೆಲಸ ನಡೆಯುತ್ತಿದೆ ಎಂದು ಹಲವರು ಬೇಸರ ಹೊರಹಾಕುತ್ತಾರೆ. ಇತ್ತೀಚೆಗೆ ತೆರೆ ಮೇಲೆ ಅಪ್ಪಳಿಸಿದ ಆದಿಪುರುಷ್​ ಸಿನಿಮಾದಲ್ಲಿ ರಾಮಾಯಣದ ಕಥೆಯನ್ನು ಸಂಪೂರ್ಣವಾಗಿ ಇರುಚಲಾಗಿದೆ ಎಂಬುದು ಹಲವರ ವಾದವಾಗಿದೆ. ರಾಮಾಯಣ ಕಥೆಯಾಧಾರಿತ ಸಿನಿಮಾ ಹಾಗೂ ಸೀರಿಯಲ್​​ ಕಥೆಗಳು ಕೂಡಾ ಈ ಹಿಂದೆ ಪ್ರಸಾರವಾಗಿವೆ. ಆದರೆ ಆದಿಪುರುಷ್​ ಸಿನಿಮಾ ಮಾತ್ರ ರಾಮಾಯಣದ ಕಥೆಯನ್ನೇ … Continue reading ಆದಿಪುರುಷ್​​ ಸಿನಿಮಾಗೆ ಟಕ್ಕರ್​ ನೀಡಲು ಮುಂದಿನ ವಾರದಿಂದ ಟಿವಿಯಲ್ಲಿ ಪ್ರಸಾರವಾಗಲಿದೆ ರಾಮಾಯಣ!