ಕ್ರೂರ ಅಭಿಮಾನ: ಟಗರು ತಲೆ ಕಟ್ ಮಾಡಿ ಕಟೌಟ್​ಗೆ ನೇತು ಹಾಕಿದ್ರು ಅಲ್ಲು ಅರ್ಜುನ್ ಫ್ಯಾನ್ಸ್!

ರಾಯಚೂರು: ಅಲ್ಲು ಅರ್ಜುನ್ ಹೊಸ ಸಿನಿಮಾ ನೋಡಲು ಹೋದವರಿಗೆ ‘ಪುಷ್ಪ ಎಂದರೆ ಫ್ಲವರ್ ಅಲ್ಲ ಫೈರ್​’ ಎಂಬ ಡೈಲಾಗ್​ ಇರುವ ದೃಶ್ಯದ ದರ್ಶನವಾಗುತ್ತದೆ. ಆದರೆ ಇಲ್ಲೊಂದು ಚಿತ್ರಮಂದಿರದಲ್ಲಿ ಕಡೆ ‘ಪುಷ್ಪ ಎಂದರೆ ಫ್ಲವರ್ ಅಲ್ಲ ಕ್ರೂಯೆಲ್​’ ಎಂದೆನಿಸುವಂಥ ದೃಶ್ಯ ಕಾಣಿಸಿದೆ. ಅಂದರೆ ಅಲ್ಲು ಅರ್ಜುನ್ ಅಭಿಮಾನಿಗಳೆನ್ನಲಾದ ಒಂದಷ್ಟು ಮಂದಿ ಅಭಿಮಾನದ ಹೆಸರಲ್ಲಿ ಕ್ರೂರವಾಗಿ ನಡೆದುಕೊಂಡಿದ್ದಾರೆ. ಇಂಥದ್ದೊಂದು ಕ್ರೌರ್ಯದ ಸನ್ನಿವೇಶ ರಾಯಚೂರಿನ ಪೂರ್ಣಿಮಾ ಚಿತ್ರಮಂದಿರದಲ್ಲಿ ಇಂದು ಕಂಡುಬಂದಿದೆ. ಇದನ್ನೂ ಓದಿ: ಮತ್ತದೇ ಹಳಿಗೆ ಬಂತು ನಮ್ಮ ಮೆಟ್ರೊ ಸಂಚಾರ; ಕ್ರಿಸ್​ಮಸ್​-ಹೊಸ … Continue reading ಕ್ರೂರ ಅಭಿಮಾನ: ಟಗರು ತಲೆ ಕಟ್ ಮಾಡಿ ಕಟೌಟ್​ಗೆ ನೇತು ಹಾಕಿದ್ರು ಅಲ್ಲು ಅರ್ಜುನ್ ಫ್ಯಾನ್ಸ್!