ಕ್ರೂರ ಅಭಿಮಾನ: ಟಗರು ತಲೆ ಕಟ್ ಮಾಡಿ ಕಟೌಟ್ಗೆ ನೇತು ಹಾಕಿದ್ರು ಅಲ್ಲು ಅರ್ಜುನ್ ಫ್ಯಾನ್ಸ್!
ರಾಯಚೂರು: ಅಲ್ಲು ಅರ್ಜುನ್ ಹೊಸ ಸಿನಿಮಾ ನೋಡಲು ಹೋದವರಿಗೆ ‘ಪುಷ್ಪ ಎಂದರೆ ಫ್ಲವರ್ ಅಲ್ಲ ಫೈರ್’ ಎಂಬ ಡೈಲಾಗ್ ಇರುವ ದೃಶ್ಯದ ದರ್ಶನವಾಗುತ್ತದೆ. ಆದರೆ ಇಲ್ಲೊಂದು ಚಿತ್ರಮಂದಿರದಲ್ಲಿ ಕಡೆ ‘ಪುಷ್ಪ ಎಂದರೆ ಫ್ಲವರ್ ಅಲ್ಲ ಕ್ರೂಯೆಲ್’ ಎಂದೆನಿಸುವಂಥ ದೃಶ್ಯ ಕಾಣಿಸಿದೆ. ಅಂದರೆ ಅಲ್ಲು ಅರ್ಜುನ್ ಅಭಿಮಾನಿಗಳೆನ್ನಲಾದ ಒಂದಷ್ಟು ಮಂದಿ ಅಭಿಮಾನದ ಹೆಸರಲ್ಲಿ ಕ್ರೂರವಾಗಿ ನಡೆದುಕೊಂಡಿದ್ದಾರೆ. ಇಂಥದ್ದೊಂದು ಕ್ರೌರ್ಯದ ಸನ್ನಿವೇಶ ರಾಯಚೂರಿನ ಪೂರ್ಣಿಮಾ ಚಿತ್ರಮಂದಿರದಲ್ಲಿ ಇಂದು ಕಂಡುಬಂದಿದೆ. ಇದನ್ನೂ ಓದಿ: ಮತ್ತದೇ ಹಳಿಗೆ ಬಂತು ನಮ್ಮ ಮೆಟ್ರೊ ಸಂಚಾರ; ಕ್ರಿಸ್ಮಸ್-ಹೊಸ … Continue reading ಕ್ರೂರ ಅಭಿಮಾನ: ಟಗರು ತಲೆ ಕಟ್ ಮಾಡಿ ಕಟೌಟ್ಗೆ ನೇತು ಹಾಕಿದ್ರು ಅಲ್ಲು ಅರ್ಜುನ್ ಫ್ಯಾನ್ಸ್!
Copy and paste this URL into your WordPress site to embed
Copy and paste this code into your site to embed