ಸುಳ್ಳು ಸುದ್ದಿ ಹಬ್ಬಿಸಿದ್ರೆ ನೋಡಿ ಏನ್ಮಾಡ್ತೀನಿ …

ಅಕ್ಷಯ್ ಕುಮಾರ್ ನಿಜಕ್ಕೂ ಗರಂ ಆಗಿ ಹೋಗಿದ್ದಾರೆ. ಅದಕ್ಕೆ ಕಾರಣ, ಅವರ ಮೇಲಿನ ಸುಳ್ಳು ಸುದ್ದಿಗಳು. ಕಳೆದ ಹಲವು ವರ್ಷಗಳಿಂದ ತಮ್ಮ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸುತ್ತಲೇ ಬಂದಿರುವ ಅಕ್ಷಯ್, ಈ ಬಾರಿ ಸಿಡಿದೆದ್ದಿದ್ದಾರೆ. ಇದನ್ನೂ ಓದಿ: ಜಗ್ಗೇಶ್ ಟಾಂಗ್ ಕೊಟ್ಟಿದ್ದು ಯಾರಿಗೆ? ಇಷ್ಟಕ್ಕೂ ಆಗಿದ್ದೇನು? ಎಂಬ ಪ್ರಶ್ನೆ ಬರಬಹುದು. ಲಾಕ್‌ಡೌನ್ ಸಮಯದಲ್ಲಿ ಅಕ್ಷಯ್, ತಮ್ಮ ಸಹೋದರಿ ಮಕ್ಕಳೊಂದಿಗೆ ಊರಿಗೆ ಹೋಗುವುದಕ್ಕೆ, ಒಂದಿಡೀ ಚಾರ್ಟೆರ್ಡ್ ಫ್ಲೈಟ್ ಬುಕ್ ಮಾಡಿದ್ದರು. ಆ ಮೂಲಕ ಸಹೋದರಿಯನ್ನು ಊರಿಗೆ … Continue reading ಸುಳ್ಳು ಸುದ್ದಿ ಹಬ್ಬಿಸಿದ್ರೆ ನೋಡಿ ಏನ್ಮಾಡ್ತೀನಿ …