ಮಧ್ಯಪ್ರದೇಶ ಚುನಾವಣೆ| ಮತ್ತಷ್ಟು ಭುಗಿಲೆದ್ದ ಭಿನ್ನಾಭಿಪ್ರಾಯ; ಕಾಂಗ್ರೆಸ್​ ವಿರುದ್ಧ ಪಿಡಿಎ ಅಸ್ತ್ರ ಉಪಯೋಗಿಸಿದ ಎಸ್​ಪಿ

ಲಖನೌ: ಮಧ್ಯಪ್ರದೇಶ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರಚಾಗಿ ಕಾಂಗ್ರೆಸ್​ನೊಂದಿಗೆ ಮುನಿಸಿಕೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈಗ ಮತ್ತೊಮ್ಮೆ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅಖಿಲೇಶ್​ ಪಿಡಿಎ ಎಂಬ ಪದವನ್ನು ಬಳಸಿ ಕಾಂಗ್ರೆಸ್​ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನವೇ ವಿಪಕ್ಷಗಳ ಒಕ್ಕೂಟ ಇಂಡಿಯಾದಲ್ಲಿ ಅಸಮಾಧಾನದ ಕಟ್ಟೆ ಹೊಡೆದುಕೊಂಡಿದೆ. 2024ರಲ್ಲಿ ಸಮಾಜವಾದಿ ಪಕ್ಷದ ಗೆಲವುವನ್ನು ಪಿಡಿಎ ಖಚಿತಪಡಿಸುತ್ತದೆ. ಅಖಿಲೇಶ್​ ಐಆದವ್ ಬಡವರಿಗೆ … Continue reading ಮಧ್ಯಪ್ರದೇಶ ಚುನಾವಣೆ| ಮತ್ತಷ್ಟು ಭುಗಿಲೆದ್ದ ಭಿನ್ನಾಭಿಪ್ರಾಯ; ಕಾಂಗ್ರೆಸ್​ ವಿರುದ್ಧ ಪಿಡಿಎ ಅಸ್ತ್ರ ಉಪಯೋಗಿಸಿದ ಎಸ್​ಪಿ