ಕೃಷಿ ಕಾರ್ಯಕಾರಿಣಿ ಸಮಿತಿಗೆ ಅವಿರೋಧ ಆಯ್ಕೆ

blank

ಹುಕ್ಕೇರಿ: ತಾಲೂಕು ಕೃಷಿಕ ಸಮಾಜ ಕಾರ್ಯಕಾರಿಣಿ ಸಮಿತಿಗೆ ಮಂಗಳವಾರ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಜರುಗಿತು.

ಸ್ಥಳೀಯ ಕೃಷಿ ಇಲಾಖೆ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ತಾಲೂಕಾಧ್ಯಕ್ಷರಾಗಿ ಬಿ.ಕೆ.ಮಗೆಣ್ಣವರ, ಉಪಾಧ್ಯಕ್ಷರಾಗಿ ಸಂಜಯ ಹುದಲಿಮಠ, ಪ್ರಧಾನ ಕಾರ್ಯದರ್ಶಿಯಾಗಿ ಅಪ್ಪಣ್ಣ ಬಡಿಗೇರ, ಖಜಾಂಚಿಯಾಗಿ ಪರಪ್ಪ ಮಗದುಮ್ಮ, ಜಿಲ್ಲಾ ಪ್ರತಿನಿಧಿಯಾಗಿ ಸತ್ಯಪ್ಪ ನಾಯಿಕ, ಸಮಿತಿ ಸದಸ್ಯರಾಗಿ ಕೆಂಪಣ್ಣ ವಾಸೇದಾರ, ಅಶೋಕ ನಾಯಿಕ, ಕೆಂಪಣ್ಣ ಸನದಿ, ರಾಮಣ್ಣ ಬಾತಿ, ಸಂಜು ಕಂಠಿ, ಜಿನಗೌಡ ಇಮಗೌಡನವರ, ಮಯೂರ ಗಸ್ತಿ, ದಸ್ತಗೀರ್ ತಹಸೀಲ್ದಾರ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಬಿ.ನಾಯ್ಕರ, ಸುರೇಖಾ ಕುರಬೇಟ ಘೋಷಿಸಿದರು.

ವಕೀಲರಾದ ಭೀಮಸೇನ ಬಾಗಿ, ಡಿ.ಕೆ.ಅವರಗೋಳ ಇತರರಿದ್ದರು.

Share This Article

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti

ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…

ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…