ಮತ್ತೆ ಮತ್ತೆ ಭೂಕಂಪ: ವಿಜಯಪುರ ಜನತೆಯಲ್ಲಿ ಕಡಿಮೆಯಾಗದ ಆತಂಕ..
ವಿಜಯಪುರ: ಕಳೆದ ಎರಡು ಮೂರು ದಿನಗಳಿಂದ ಸದ್ದು ಮಾಡುತ್ತಿರುವ ಭೂಕಂಪನದಿಂದಾಗಿ ವಿಜಯಪುರ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ಅಲ್ಲಿ ಇಂದು ಕೂಡ ಭೂಕಂಪನ ಉಂಟಾಗಿದ್ದು, ಈಗಾಗಲೇ ಆತಂಕದಲ್ಲಿರುವ ಜನರಲ್ಲಿನ ನಡುಕವನ್ನು ಹೆಚ್ಚಿಸಿದೆ. ಸೋಮವಾರ ಸಂಜೆ 4.26ರ ಸುಮಾರಿಗೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.6 ರಷ್ಟು ದಾಖಲಾಗಿದೆ. ಭೂಮಿಯ 10 ಕಿಲೋಮೀಟರ್ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂದು ಜಿಲ್ಲಾಡಳಿತ ವರದಿ ನೀಡಿದೆ. ಆ.20ರಂದು ಸಂಜೆ 8.16 ರ ಸುಮಾರಿಗೆ … Continue reading ಮತ್ತೆ ಮತ್ತೆ ಭೂಕಂಪ: ವಿಜಯಪುರ ಜನತೆಯಲ್ಲಿ ಕಡಿಮೆಯಾಗದ ಆತಂಕ..
Copy and paste this URL into your WordPress site to embed
Copy and paste this code into your site to embed