‘ಬೇಕೂ ಅಂತ ಆಕೆಯನ್ನು ಕೊಂದಿಲ್ಲ, ಆ ಕ್ಷಣ ಹಾಗೆ ಮಾಡಿಸಿತು’ ಎಂದ ಅಫ್ತಾಬ್!
ನವದೆಹಲಿ: ಮುಂಬೈನಿಂದ ಸ್ಥಳಾಂತರಗೊಂಡ ನಂತರ ಶ್ರದ್ಧಾ ವಾಕರ್ರನ್ನು ಆಕೆಯ ಗೆಳೆಯ ಆಫ್ತಾಬ್ ಪೂನಾವಾಲಾ ಮೇ ತಿಂಗಳಲ್ಲಿ ಕೊಲೆ ಮಾಡಿದ್ದ. ಅದಾದ ಮೇಲೆ ಆಕೆಯ ಶವವನ್ನು 35 ತುಂಡು ಮಾಡಿ ಫ್ರಿಡ್ಜ್ನಲ್ಲಿ ಇರಿಸಿದ್ದ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯ ಕಾವು ಇನ್ನೂ ಆರಿಲ್ಲ. ಅಫ್ತಾಬ್ನ ವಿಚಾರಣೆ ಇನ್ನೂ ನಡೆಯುತ್ತಿದ್ದು ಈಗ ಪ್ರಕರಣ ಕೋರ್ಟ್ನ ಮೆಟ್ಟಿಲೇರಿದೆ. ಕೋರ್ಟ್ಲ್ಲಿ ಈತ ನಡೆದದ್ದೆಲ್ಲವನ್ನೂ ಆ ಕ್ಷಣ ಹಾಗೆ ಮಾಡಿಸಿತು. ಬೇಕೂ ಎಂದು ಕೊಲೆ ಮಾಡಿಲ್ಲ’ ಎಂದಿದ್ದಾನೆ! ಈ … Continue reading ‘ಬೇಕೂ ಅಂತ ಆಕೆಯನ್ನು ಕೊಂದಿಲ್ಲ, ಆ ಕ್ಷಣ ಹಾಗೆ ಮಾಡಿಸಿತು’ ಎಂದ ಅಫ್ತಾಬ್!
Copy and paste this URL into your WordPress site to embed
Copy and paste this code into your site to embed