ಗ್ರೆಟಾ ಟೂಲ್ಕಿಟ್ ಪ್ರಕರಣ : ವಕೀಲೆ ನಿಕಿತಾ ಜೇಕಬ್ಗೆ ನಿರೀಕ್ಷಣಾ ಜಾಮೀನು
ಮುಂಬೈ: ದೆಹಲಿಯಲ್ಲಿ ನಡೆದ ರೈತ ಪ್ರತಿಭಟನಾಕಾರರ ಹಿಂಸಾಚಾರಕ್ಕೆ ಸಂಬಂಧಿಸಿದ ಟೂಲ್ಕಿಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರೆಂಬ ಆರೋಪ ಎದುರಿಸುತ್ತಿರುವ ವಕೀಲೆ ನಿಕಿತಾ ಜೇಕಬ್ಗೆ ಬಾಂಬೆ ಹೈಕೋರ್ಟ್ ಅಸ್ಥಿರ ನಿರೀಕ್ಷಣಾ ಜಾಮೀನು ನೀಡಿದೆ. ದೆಹಲಿ ಪೊಲೀಸ್ ವಿಶೇಷ ಘಟಕ ದಾಖಲಿಸಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾದಲ್ಲಿ, 25,000 ರೂಪಾಯಿ ಪರ್ಸನಲ್ ಬಾಂಡ್ ಮತ್ತು ಶೂರಿಟಿಗಳ ಮೇಲೆ ಬಿಡುಗಡೆ ಮಾಡಬೇಕೆಂದು ಕೋರ್ಟ್ ಆದೇಶಿಸಿದೆ. ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿದ್ದ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಕ್ಸ್ಟಿಂಕ್ಷನ್ ರೆಬೆಲಿಯನ್ ಎಂಬ ಇಂಗ್ಲೇಂಡ್ ಮೂಲದ ಎನ್ಜಿಒದಲ್ಲಿ ಕೆಲಸ ಮಾಡುವ ನಿಕಿತ … Continue reading ಗ್ರೆಟಾ ಟೂಲ್ಕಿಟ್ ಪ್ರಕರಣ : ವಕೀಲೆ ನಿಕಿತಾ ಜೇಕಬ್ಗೆ ನಿರೀಕ್ಷಣಾ ಜಾಮೀನು
Copy and paste this URL into your WordPress site to embed
Copy and paste this code into your site to embed