ಕಂಗನಾ ಮೊದಲು ಪದ್ಮಶ್ರೀ ಪ್ರಶಸ್ತಿ ವಾಪಸ್​ ಮಾಡ್ಲಿ … ಆದಿತ್ಯ ಪಂಚೋಲಿ ಆಗ್ರಹ

ಸುಶಾಂತ್​ ಸಿಂಗ್​ ಸಾವಿಗೆ ಪರೋಕ್ಷವಾಗಿ ಕಾರಣರಾದ ಕರಣ್​ ಜೋಹರ್​ ಅವರು ತಮಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ತಕ್ಷಣವೇ ವಾಪಸ್ಸು ಕೊಡಬೇಕು ಎಂದು ಇತ್ತೀಚೆಗಷ್ಟೇ ಕಂಗನಾ ರಣಾವತ್​ ಹೇಳಿದ್ದರು. ಇದೀಗ ಅವರ ಮಾತುಗಳು ಸುಳ್ಳಾಗಿರುವುದರಿಂದ, ಆಕೆ ತನಗೆ ಸಿಕ್ಕ ಪ್ರಶಸ್ತಿಯನ್ನು ವಾಪಸ್ಸು ಕೊಡಬೇಕು ಎಂದು ಹಿರಿಯ ನಟ ಆದಿತ್ಯ ಪಂಚೋಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ಮುಂದಿನ ಚಿತ್ರಕ್ಕೂ ನೀವೇ ಹಾಡ್ತೀರಾ ಅಂತ ನಂಬಿಕೆ ಇದೆ … ಆದಿತ್ಯ ಪಂಚೋಲಿ ಮತ್ತು ಕಂಗನಾ ರಣಾವತ್​ ಇಬ್ಬರದ್ದೂ ಹಳೆಯ ಸ್ನೇಹ. … Continue reading ಕಂಗನಾ ಮೊದಲು ಪದ್ಮಶ್ರೀ ಪ್ರಶಸ್ತಿ ವಾಪಸ್​ ಮಾಡ್ಲಿ … ಆದಿತ್ಯ ಪಂಚೋಲಿ ಆಗ್ರಹ