ಕಂಗನಾ ಮೊದಲು ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡ್ಲಿ … ಆದಿತ್ಯ ಪಂಚೋಲಿ ಆಗ್ರಹ
ಸುಶಾಂತ್ ಸಿಂಗ್ ಸಾವಿಗೆ ಪರೋಕ್ಷವಾಗಿ ಕಾರಣರಾದ ಕರಣ್ ಜೋಹರ್ ಅವರು ತಮಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ತಕ್ಷಣವೇ ವಾಪಸ್ಸು ಕೊಡಬೇಕು ಎಂದು ಇತ್ತೀಚೆಗಷ್ಟೇ ಕಂಗನಾ ರಣಾವತ್ ಹೇಳಿದ್ದರು. ಇದೀಗ ಅವರ ಮಾತುಗಳು ಸುಳ್ಳಾಗಿರುವುದರಿಂದ, ಆಕೆ ತನಗೆ ಸಿಕ್ಕ ಪ್ರಶಸ್ತಿಯನ್ನು ವಾಪಸ್ಸು ಕೊಡಬೇಕು ಎಂದು ಹಿರಿಯ ನಟ ಆದಿತ್ಯ ಪಂಚೋಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನನ್ನ ಮುಂದಿನ ಚಿತ್ರಕ್ಕೂ ನೀವೇ ಹಾಡ್ತೀರಾ ಅಂತ ನಂಬಿಕೆ ಇದೆ … ಆದಿತ್ಯ ಪಂಚೋಲಿ ಮತ್ತು ಕಂಗನಾ ರಣಾವತ್ ಇಬ್ಬರದ್ದೂ ಹಳೆಯ ಸ್ನೇಹ. … Continue reading ಕಂಗನಾ ಮೊದಲು ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡ್ಲಿ … ಆದಿತ್ಯ ಪಂಚೋಲಿ ಆಗ್ರಹ
Copy and paste this URL into your WordPress site to embed
Copy and paste this code into your site to embed