ತೆಲುಗು ಸೂಪರ್​ಸ್ಟಾರ್​ ಚಿರಂಜೀವಿ ಸಿನಿಮಾ ಧಿಕ್ಕರಿಸಿ ನಟಿ ತ್ರಿಶಾ ಚಿತ್ರತಂಡದಿಂದ ಹೊರನಡೆದಿದ್ದೇಕೆ?

ಹೈದರಾಬಾದ್​: ತೆಲುಗು ಸೂಪರ್​ಸ್ಟಾರ್​ ಚಿರಂಜೀವಿ ಜತೆ ಬಹುಭಾಷಾ ನಟಿ ತ್ರಿಶಾ ಕೃಷ್ಣನ್​ ಮತ್ತೆ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಖಷಿಯಲ್ಲಿದ್ದ ಅಭಿಮಾನಿಗಳಿಗೆ ಸ್ವತಃ ತ್ರಿಶಾ ಅವರೇ ಶಾಕ್​ ನೀಡಿದ್ದಾರೆ. ಚಿರಂಜೀವಿ ಅಭಿನಯದ “ಆಚಾರ್ಯ” ಸಿನಿಮಾದಿಂದ ಹೊರ ನಡೆದಿರುವುದಾಗಿ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಶುಕ್ರವಾರ ಟ್ವೀಟ್​ ಮಾಡಿರುವ ತ್ರಿಶಾ ಆಚಾರ್ಯ ಚಿತ್ರದಿಂದ ಹೊರನಡೆಯಲು ಕಾರಣವೇನೆಂಬುದನ್ನು ವಿವರಿಸಿದ್ದಾರೆ. ಕೆಲವು ವಿಚಾರಗಳು ಮೊದಲೇ ಚರ್ಚೆ ಮಾಡಿದ್ದಕ್ಕಿಂತ ಭಿನ್ನವಾಗಿರುವುದು ನನ್ನ ಅರಿವಿಗೆ ಬಂದಿದೆ. ನಿರ್ಮಾಪಕರೊಂದಿಗಿನ ಕ್ರಿಯೇಟಿವ್​ ವ್ಯತ್ಯಾಸದಿಂದಾಗಿ ಚಿರಂಜೀವಿ ಸರ್​ ಸಿನಿಮಾದಿಂದ ಹೊರ ನಡೆಯುತ್ತಿದ್ದೇನೆ. ಚಿತ್ರತಂಡಕ್ಕೆ … Continue reading ತೆಲುಗು ಸೂಪರ್​ಸ್ಟಾರ್​ ಚಿರಂಜೀವಿ ಸಿನಿಮಾ ಧಿಕ್ಕರಿಸಿ ನಟಿ ತ್ರಿಶಾ ಚಿತ್ರತಂಡದಿಂದ ಹೊರನಡೆದಿದ್ದೇಕೆ?