ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ

ಬೆಂಗಳೂರು: ಭಾರಿ ಮಳೆಗೆ ತಿರುಪತಿ ಸಂಪೂರ್ಣವಾಗಿ ಜಲಾವೃತಗೊಂಡು ಪ್ರವಾಹ ಪರಿಸ್ಥಿತಿಯಲ್ಲಿ ಇರುವುದು ಬಹುತೇಕ ಎಲ್ಲರಿಗೂ ಈಗ ಗೊತ್ತಿರುವಂಥದ್ದೇ. ಆದರೆ ಅಂಥದ್ದೊಂದು ಪರಿಸ್ಥಿತಿಯಲ್ಲಿ ಅಕ್ಷರಶಃ ಸಿಕ್ಕಿಹಾಕಿಕೊಂಡು ಹೇಗೋ ಪಾರಾಗಿ ಬಂದಿರುವುದನ್ನು ನಟಿ ತಾರಾ ಹೇಳಿಕೊಂಡಿದ್ದಾರೆ. ಪೂರ್ವನಿಗದಿಯಂತೆ ಇಂದು ದೇವರ ದರ್ಶನ ಮಾಡಲು ದಿನ ನಿಗದಿ ಮಾಡಿಕೊಂಡಿದ್ದ ನಟಿ ತಾರಾ, ನಿನ್ನೆ ಬೆಳಗ್ಗೆಯೇ ಬೆಂಗಳೂರಿನಿಂದ ತಿರುಮಲ ತಿರುಪತಿಗೆ ಕಾರಿನಲ್ಲಿ ಮನೆ ಮಂದಿ ಜತೆ ಹೊರಟಿದ್ದರು. ದಾರಿಯಲ್ಲಿ ಹೋಗುವಾಗ ಸ್ವಲ್ಪ ಮಳೆ ಬಂದಿದ್ದರಿಂದ ಅವರು ಅಲ್ಲಿನ ಪರಿಸ್ಥಿತಿ ಕುರಿತು ವಿಚಾರಿಸಿಕೊಂಡಿದ್ದಾರೆ. ಇಲ್ಲಿಯೂ … Continue reading ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ