ಕಡುಗೆಂಪು ಸೀರೆಯಲ್ಲಿ ಕೆಂದಾವರೆ ಮಾರಲು ಹೊರಟ ಶ್ರದ್ಧಾ ಶ್ರೀನಾಥ್​!

ಸ್ಯಾಂಡಲ್​ವುಡ್​, ಟಾಲಿವುಡ್​, ಕಾಲಿವುಡ್, ಬಾಲಿವುಡ್​ ಹೀಗೆ ಬಹುಭಾಷೆಯಲ್ಲಿ ಗುರುತಿಸಿಕೊಂಡಿರುವ ನಟಿ ಶ್ರದ್ಧಾ ಶ್ರೀನಾಥ್​ ಲಾಕ್​ಡೌನ್​ ಶುರುವಾದ ಮೇಲೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಒಂದಷ್ಟು ನಟ, ನಟಿಯರು ಬೀದಿಗಿಳಿದು ಆಹಾರ, ದಿನಸಿ ಹಂಚಿಕೆ ಮಾಡಿದರಾದರೂ, ಶ್ರದ್ಧಾ ಕಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲೇ ಒಂದಾದ ಮೇಲೊಂದರಂತೆ ಫೋಟೋ ಹಾಕಿ ತಮ್ಮ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದೀಗ ಇದೇ ಶ್ರದ್ಧಾ ಸದ್ದಿಲ್ಲದೆ ಹೂ ಮಾರಾಟಕ್ಕಿಳಿದಿದ್ದಾರೆ! ಕೆಂಪು ಸೀರೆಯಲ್ಲಿ ಕೆಂದಾವರೆಯ ಜತೆಗೆ ಕುಳಿತಿದ್ದಾರೆ. ಇದನ್ನೂ ಓದಿ: ಸುಖಮಯ ವೈವಾಹಿಕ ಜೀವನಕ್ಕೆ ನಟ ರಿತೇಶ್​ ದೇಶ್​ಮುಖ್​ … Continue reading ಕಡುಗೆಂಪು ಸೀರೆಯಲ್ಲಿ ಕೆಂದಾವರೆ ಮಾರಲು ಹೊರಟ ಶ್ರದ್ಧಾ ಶ್ರೀನಾಥ್​!