ನಾಗಿಣಿ ಅವತಾರ ಎತ್ತಲು ಸಜ್ಜಾದ ಶ್ರದ್ಧಾ ಕಪೂರ್​

ಮುಂಬೈ: ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಇದೀಗ ನಾಗಿಣಿಯ ಅವತಾರದಲ್ಲಿ ಎದುರಾಗಲು ಸಜ್ಜಾಗುತ್ತಿದ್ದಾರೆ. ಅಂದರೆ, ಈಗಾಗಲೇ ಬಾಲಿವುಡ್​ನಲ್ಲಿ ಮೂಡಿಬಂದ ನಾಗಿಣಿ ಚಿತ್ರಗಳನ್ನೇ ಹೋಲುವ ರೀತಿಯ ಮತ್ತೊಂದು ಸಿನಿಮಾ ತಯಾರಿ ಹಂತದಲ್ಲಿದೆ. ಆ ಚಿತ್ರದಲ್ಲೀಗ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ದೊಡ್ಮನೆ ಹುಡುಗನ ದೊಡ್ಮನ್ಸು; ಗಂಗಾವತಿಯ ಸರ್ಕಾರಿ ಶಾಲೆಗೆ ನೆರವು ನಿಖಿಲ್​ ದ್ವಿವೇದಿ ಈ ನಾಗಿಣಿಯ ಹೊಸ ಅವತಾರವನ್ನು ತೆರೆಮೇಲೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಒಟ್ಟು ಮೂರು ಭಾಗಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆಯಂತೆ. ಈ ಹಿಂದೆ ಶ್ರೀದೇವಿ, … Continue reading ನಾಗಿಣಿ ಅವತಾರ ಎತ್ತಲು ಸಜ್ಜಾದ ಶ್ರದ್ಧಾ ಕಪೂರ್​