ನಾಗಿಣಿ ಅವತಾರ ಎತ್ತಲು ಸಜ್ಜಾದ ಶ್ರದ್ಧಾ ಕಪೂರ್
ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇದೀಗ ನಾಗಿಣಿಯ ಅವತಾರದಲ್ಲಿ ಎದುರಾಗಲು ಸಜ್ಜಾಗುತ್ತಿದ್ದಾರೆ. ಅಂದರೆ, ಈಗಾಗಲೇ ಬಾಲಿವುಡ್ನಲ್ಲಿ ಮೂಡಿಬಂದ ನಾಗಿಣಿ ಚಿತ್ರಗಳನ್ನೇ ಹೋಲುವ ರೀತಿಯ ಮತ್ತೊಂದು ಸಿನಿಮಾ ತಯಾರಿ ಹಂತದಲ್ಲಿದೆ. ಆ ಚಿತ್ರದಲ್ಲೀಗ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ದೊಡ್ಮನೆ ಹುಡುಗನ ದೊಡ್ಮನ್ಸು; ಗಂಗಾವತಿಯ ಸರ್ಕಾರಿ ಶಾಲೆಗೆ ನೆರವು ನಿಖಿಲ್ ದ್ವಿವೇದಿ ಈ ನಾಗಿಣಿಯ ಹೊಸ ಅವತಾರವನ್ನು ತೆರೆಮೇಲೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಒಟ್ಟು ಮೂರು ಭಾಗಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆಯಂತೆ. ಈ ಹಿಂದೆ ಶ್ರೀದೇವಿ, … Continue reading ನಾಗಿಣಿ ಅವತಾರ ಎತ್ತಲು ಸಜ್ಜಾದ ಶ್ರದ್ಧಾ ಕಪೂರ್
Copy and paste this URL into your WordPress site to embed
Copy and paste this code into your site to embed