ಹಳಿಗೆ ಮರಳಿದ ಶರ್ವಿುಳಾ; ನೋವು ಮರೆಯುವ ಹಾದಿಯಲ್ಲಿ…

ಬೆಂಗಳೂರು: ‘ಜೀವನದಲ್ಲಿ ಸಿಹಿ-ಕಹಿ ಘಟನೆಗಳು ಸಹಜ. ನನಗೆ ಈ ವರ್ಷದಲ್ಲಿ ಕಹಿಯ ಪಾಲೇ ಹೆಚ್ಚಿತ್ತು. ಒಂದಿಲ್ಲೊಂದು ತೊಡಕುಗಳು ಎದುರಾದವು. ಏನೇನೋ ಆರೋಪಗಳು ಕೇಳಿಬಂದವು. ಇದೀಗ ಅವೆಲ್ಲವೂ ಮಾಯವಾಗಿವೆ. ಹಾಗಂತ ನಾನಿನ್ನೂ ಆ ನೋವಿನಿಂದ ಹೊರಬಂದಿಲ್ಲ. ಹೊರಬರುವ ಪ್ರಯತ್ನ ನಡೆಯುತ್ತಿದೆಯಷ್ಟೇ …’- ಹೀಗೆ ಏಳು ತಿಂಗಳ ಹಿಂದೆ ನಡೆದ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ ಶರ್ವಿುಳಾ ಮಾಂಡ್ರೆ. ಹೌದು, ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ವಿುಳಾ ಸಾಕಷ್ಟು ಚರ್ಚೆಯಲ್ಲಿದ್ದರು. ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಇದೀಗ ಅಲ್ಲಿಂದ … Continue reading ಹಳಿಗೆ ಮರಳಿದ ಶರ್ವಿುಳಾ; ನೋವು ಮರೆಯುವ ಹಾದಿಯಲ್ಲಿ…