ಅದೃಷ್ಟ ಕೈಕೊಟ್ಟಿತ್ತು!; ಅಬ್ಬರಿಸಲು ರೆಡಿಯಾದ ಲೇಖಚಂದ್ರ!
ಬೆಂಗಳೂರು: ‘ವಜ್ರಕಾಯ’, ‘ಕೃಷ್ಣ ರುಕ್ಕು’, ‘ಕಿರೀಟ’, ‘ಸಂಜೀವ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಲೇಖಚಂದ್ರ, ಭರವಸೆ ಮೂಡಿಸಿದ್ದ ನಟಿ. ಕನ್ನಡಕ್ಕೆ ಒಬ್ಬ ಉತ್ತಮ ಕನ್ನಡದ ನಟಿ ಸಿಕ್ಕಾಯ್ತು ಎನ್ನುತ್ತಿರುವಾಗಲೇ ಕಣ್ಮರೆಯಾಗಿಬಿಟ್ಟಿದ್ದರು. ಈಗ ಕರೋನಾ ಬ್ರೇಕ್ ಬಳಿಕ ಲೇಖಚಂದ್ರ ವಾಪಸ್ಸಾಗಿದ್ದಾರೆ. ರಾಮ್ಾರಾಯಣ್ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಾಯಕನಾಗಿರುವ ‘ಅಬ್ಬರ’ ಚಿತ್ರದ ಬಗ್ಗೆ ಹೇಳಿಕೊಳ್ಳುವ ಲೇಖಾ, ‘ಚಿತ್ರದಲ್ಲಿ ವೈದ್ಯೆ ಪಾತ್ರದಲ್ಲಿ ನಟಿಸಿದ್ದೇನೆ. ನಾನೂ ಬಾಲ್ಯದಲ್ಲಿ ಡಾಕ್ಟರ್ ಆಗಬೇಕು ಅಂತಿದ್ದೆ, ಆದರೆ, ಓದಿದ್ದು ಮಾತ್ರ ಕಾಮರ್ಸ್. ಈಗ ರೀಲ್ನಲ್ಲಿ ವೈದ್ಯೆಯಾಗುವ ಮೂಲಕ … Continue reading ಅದೃಷ್ಟ ಕೈಕೊಟ್ಟಿತ್ತು!; ಅಬ್ಬರಿಸಲು ರೆಡಿಯಾದ ಲೇಖಚಂದ್ರ!
Copy and paste this URL into your WordPress site to embed
Copy and paste this code into your site to embed