ದಯಾಮರಣ ದಯಪಾಲಿಸಿ ಎಂದಿದ್ದ ನಟಿ ಜಯಶ್ರೀ ರಾಮಯ್ಯ ಈಗ ಹೇಗಿದ್ದಾರೆ?

ಬೆಂಗಳೂರು: ಜುಲೈ ತಿಂಗಳಲ್ಲಿ ನಟಿ ಜಯಶ್ರೀ ರಾಮಯ್ಯ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದರು. ಖಿನ್ನತೆಯಿಂದ ಬೇಸತ್ತು ದಯಮರಣ ದಯಪಾಲಿಸಿ ಎಂದು ಅಂಗಲಾಚಿಕೊಂಡಿದ್ದರು. ಅದಾದ ಬಳಿಕ ಕೇಶ ಮುಂಡನ ಮಾಡಿಕೊಂಡು ಮತ್ತೆ ಸುದ್ದಿಯಲ್ಲಿದ್ದರು. ಹಾಗಾದರೆ, ಸದ್ಯ ಜಯಶ್ರೀ ಹೇಗಿದ್ದಾರೆ? ಇದನ್ನೂ ಓದಿ: ಉಪ್ಪಿ ಹುಟ್ಟುಹಬ್ಬಕ್ಕೆ ‘ಕಬ್ಜ’ ಚಿತ್ರದ ಥೀಮ್ ಪೋಸ್ಟರ್ … ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಜಯಶ್ರೀ ನಿತ್ಯ ಒಂದಿಲ್ಲೊಂದು ಫೋಟೋಗಳನ್ನು ಶೇರ್​ ಮಾಡಿಕೊಂಡು, ಹ್ಯಾಪಿಯಾಗಿದ್ದಾರೆ. ಅಚ್ಚರಿ ವಿಚಾರ ಏನೆಂದರೆ ಅವರ ಫೇಸ್​ಬುಕ್​ನಲ್ಲೀಗ ಬಹುತೇಕ ಸಕಾರಾತ್ಮಕ ವಿಚಾರದ ವಿಡಿಯೋಗಳು ಮತ್ತು … Continue reading ದಯಾಮರಣ ದಯಪಾಲಿಸಿ ಎಂದಿದ್ದ ನಟಿ ಜಯಶ್ರೀ ರಾಮಯ್ಯ ಈಗ ಹೇಗಿದ್ದಾರೆ?