ದಯಾಮರಣ ದಯಪಾಲಿಸಿ ಎಂದಿದ್ದ ನಟಿ ಜಯಶ್ರೀ ರಾಮಯ್ಯ ಈಗ ಹೇಗಿದ್ದಾರೆ?
ಬೆಂಗಳೂರು: ಜುಲೈ ತಿಂಗಳಲ್ಲಿ ನಟಿ ಜಯಶ್ರೀ ರಾಮಯ್ಯ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದರು. ಖಿನ್ನತೆಯಿಂದ ಬೇಸತ್ತು ದಯಮರಣ ದಯಪಾಲಿಸಿ ಎಂದು ಅಂಗಲಾಚಿಕೊಂಡಿದ್ದರು. ಅದಾದ ಬಳಿಕ ಕೇಶ ಮುಂಡನ ಮಾಡಿಕೊಂಡು ಮತ್ತೆ ಸುದ್ದಿಯಲ್ಲಿದ್ದರು. ಹಾಗಾದರೆ, ಸದ್ಯ ಜಯಶ್ರೀ ಹೇಗಿದ್ದಾರೆ? ಇದನ್ನೂ ಓದಿ: ಉಪ್ಪಿ ಹುಟ್ಟುಹಬ್ಬಕ್ಕೆ ‘ಕಬ್ಜ’ ಚಿತ್ರದ ಥೀಮ್ ಪೋಸ್ಟರ್ … ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಜಯಶ್ರೀ ನಿತ್ಯ ಒಂದಿಲ್ಲೊಂದು ಫೋಟೋಗಳನ್ನು ಶೇರ್ ಮಾಡಿಕೊಂಡು, ಹ್ಯಾಪಿಯಾಗಿದ್ದಾರೆ. ಅಚ್ಚರಿ ವಿಚಾರ ಏನೆಂದರೆ ಅವರ ಫೇಸ್ಬುಕ್ನಲ್ಲೀಗ ಬಹುತೇಕ ಸಕಾರಾತ್ಮಕ ವಿಚಾರದ ವಿಡಿಯೋಗಳು ಮತ್ತು … Continue reading ದಯಾಮರಣ ದಯಪಾಲಿಸಿ ಎಂದಿದ್ದ ನಟಿ ಜಯಶ್ರೀ ರಾಮಯ್ಯ ಈಗ ಹೇಗಿದ್ದಾರೆ?
Copy and paste this URL into your WordPress site to embed
Copy and paste this code into your site to embed