ಬದಲಾಗಬೇಕಾಗಿರುವುದು ನಾವು, ಪ್ರಪಂಚವಲ್ಲ…; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟ ಶ್ರೀನಾಥ್

ನಾನು ಚಿತ್ರರಂಗಕ್ಕೆ ಬಂದು 54 ವರ್ಷಗಳಾಗಿವೆ. ಚಿತ್ರರಂಗ ನನ್ನನ್ನು ಬಹಳ ಚೆನ್ನಾಗಿ ನಡೆಸಿಕೊಂಡಿದೆ. ಗೌರವ ಕೊಟ್ಟಿದೆ. ‘ಅವರು ನಮ್ಮನ್ನು ತುಳಿದರು, ಇವರು ಅನ್ಯಾಯ ಮಾಡಿದರು…’ ಎಂಬ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ, ನನ್ನ ದೃಷ್ಟಿಯಲ್ಲಿ ಚಿತ್ರರಂಗದಲ್ಲಿ ಯಾರೊಬ್ಬರನ್ನೂ ತುಳಿಯುವುದಕ್ಕೆ ಪ್ರಯತ್ನಿಸುವುದಿಲ್ಲ. ಬಹಳ ವರ್ಷಗಳ ಹಿಂದಿನ ಮಾತು. ಮಿಡಲ್ ಸ್ಕೂಲ್​ನಲ್ಲಿದ್ದೆ. ಶಾಲೆಗೆ ಹೋಗುವಾಗ, ಗಾಂಧಿಬಜಾರ್ ಸರ್ಕಲ್ ಬಳಿ ಗೋಡೆಗೆ ಯಾರೋ ಪೋಸ್ಟರ್ ಅಂಟಿಸುತ್ತಿದ್ದರು. ಹೋಗಿ ‘ಅದೇನು?’ ಎಂದು ಕೇಳಿದೆ. ‘ತೋರಿಸ್ತೀನಿ ತಡಿ’ ಎಂದು ಅವನು ಪೋಸ್ಟರ್ ಅಂಟಿಸಿದ. ಅದೇನೆಂದು … Continue reading ಬದಲಾಗಬೇಕಾಗಿರುವುದು ನಾವು, ಪ್ರಪಂಚವಲ್ಲ…; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ನಟ ಶ್ರೀನಾಥ್