‘ಬುದ್ಧನ ಸಾವಿನ ಬಳಿಕ ಏನಾಯ್ತು?’; ರಿಷಬ್ ಶೆಟ್ಟಿ ಬಳಗದಿಂದ ಹೊಸ ಸಿನಿಮಾ
ಬೆಂಗಳೂರು: ನಟ, ನಿರ್ಮಾಪಕ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅಷ್ಟೇ ಅಲ್ಲ ಅವರ ಜತೆ ಕೆಲಸ ಮಾಡುವವರೂ ಬಿಜಿಯಾಗಿದ್ದಾರೆ. ಅಂದರೆ, ರಿಷಬ್ ಜತೆ ಕೆಲಸ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ರಾಘವೇಂದ್ರ ಇಳಿಗೇರ್ ಇದೀಗ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದು, ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಇನ್ನೂ ಅಂತಿಮವಾಗದ ಆ ಚಿತ್ರದ ಪೋಸ್ಟರ್ ಅನ್ನು ರಿಷಬ್ ಶೆಟ್ಟಿ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಟೀಸರ್ ಬಿಡುಗಡೆ ಬೆನ್ನಲ್ಲೇ … Continue reading ‘ಬುದ್ಧನ ಸಾವಿನ ಬಳಿಕ ಏನಾಯ್ತು?’; ರಿಷಬ್ ಶೆಟ್ಟಿ ಬಳಗದಿಂದ ಹೊಸ ಸಿನಿಮಾ
Copy and paste this URL into your WordPress site to embed
Copy and paste this code into your site to embed