ನಿವೇಶನ, ದುಬೈ ಕಾರ್ಯಕ್ರಮದ ಆಸೆ ತೋರಿಸಿ ನಟ ರವಿಕಿರಣ್ ಗೆ ವಂಚನೆ

ಬೆಂಗಳೂರು: ನಟರೊಬ್ಬರಿಗೆ ದುಬೈಗೆ ಕಾರ್ಯಕ್ರಮಕ್ಕೆ ಕಳುಹಿಸುವುದಾಗಿ ಹಾಗೂ ಕಡಿಮೆ ದರಕ್ಕೆ ನಿವೇಶನ ಕೊಡಿಸುವುದಾಗಿ ನಂಬಿಸಿ ವಿವಿಧ ಹಂತಗಳಲ್ಲಿ ೪.೩೨ ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ದಂಪತಿ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹಿರಿಯ ಕಲಾವಿದ ರವಿಕಿರಣ್(೬೫) ಅವರು ನೀಡಿದ ದೂರಿನ ಮೇರೆಗೆ ನವೀನ್ ಭಾಗ್ಯಶ್ರೀ ಗುರೂಜಿ ಮತ್ತು ಇವರ ಪತ್ನಿ ಚೈತ್ರಾ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಟ ರವಿಕಿರಣ್ ಅವರಿಗೆ ಎರಡು ವರ್ಷದ ಹಿಂದೆ … Continue reading ನಿವೇಶನ, ದುಬೈ ಕಾರ್ಯಕ್ರಮದ ಆಸೆ ತೋರಿಸಿ ನಟ ರವಿಕಿರಣ್ ಗೆ ವಂಚನೆ