ತೆರೆ ಮೇಲೆ ಮತ್ತೆ ಸಿಂಹ ಘರ್ಜನೆ; RSS ಕಾರ್ಯಕರ್ತನ ಪಾತ್ರದಲ್ಲಿ ಡಾ. ವಿಷ್ಣುವರ್ಧನ್
ಬೆಂಗಳೂರು: ವಿಷ್ಣುದಾದಾ, ಸಾಹಸ ಸಿಂಹ ಎಂದೆ ಖ್ಯಾತಿ ಪಡೆದಿರುವ ಸ್ಯಾಂಡಲ್ವುಡ್ ನಟ ಡಾ.ವಿಷ್ಣುವರ್ಧನ್. ವಿಷ್ಣುದಾದಾ ಅಪಾರ ಅಭಿಮಾನಿಗಳನ್ನು ಅಗಲಿ ಸಾಕಷ್ಟು ವರ್ಷವೇ ಕಳೆದು ಹೋಗಿದೆ. ಆದರೆ ವಿಷ್ಣುದಾದ ಅವರನ್ನು ಸಿನಿಮಾ ಮೂಲಕವಾಗಿ ಮತ್ತೆ ತೆರೆ ಮೇಲೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಬರಲಿದೆ. ವಿಷ್ಟುದಾದಾ ಅಗಲಿ ಒಂದು ದಶಕವೇ ಆಗಿದೆ. ಹೊಸ ತಂತ್ರಜ್ಞಾನ ಮೂಲಕವಾಗಿ ವಿಷ್ಣುವರ್ಧನ್ ತೆರೆಯ ಮೇಲೆ ಬರುತ್ತಿದ್ದಾರೆ. ಈ ಹಿಂದೆ ರಮ್ಯಾ ನಟಿಸಿದ್ದ ನಾಗರಹಾವು ಅನ್ನೋ ಸಿನಿಮಾದಲ್ಲಿ ಹೆಡ್ ಮಾಸ್ಕ್ ತಂತ್ರಜ್ಞಾನದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು. ಈಗ … Continue reading ತೆರೆ ಮೇಲೆ ಮತ್ತೆ ಸಿಂಹ ಘರ್ಜನೆ; RSS ಕಾರ್ಯಕರ್ತನ ಪಾತ್ರದಲ್ಲಿ ಡಾ. ವಿಷ್ಣುವರ್ಧನ್
Copy and paste this URL into your WordPress site to embed
Copy and paste this code into your site to embed