ಉಸಿರು ತಂಡಕ್ಕೆ ದರ್ಶನ್ ಸಾಥ್; ಅವಶ್ಯಕತೆ ಇದ್ದವರಿಗೆ ಆಕ್ಸಿಜನ್ ಪೂರೈಕೆ

ಬೆಂಗಳೂರು: ಚಿತ್ರೋದ್ಯಮದ ಹಲವು ಉತ್ಸಾಹಿ ಯುವ ತಂಡ ಹೆಸರಿಗೆ ತಕ್ಕಂತೆ ‘ಉಸಿರು’ ಉಳಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆಕ್ಸಿಜನ್ ಅವಶ್ಯಕತೆ ಇದ್ದವರಿಗೆ ತತಕ್ಷಣ ಪೂರೈಕೆ ಮಾಡಲಾಗುತ್ತಿದೆ. ಇದೀಗ ಆ ಕಾರ್ಯಕ್ಕೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಕೈ ಜೋಡಿಸಲಿದ್ದಾರೆ! ಹೌದು, ಸದ್ಯ ಮೈಸೂರಿನಲ್ಲಿರುವ ದರ್ಶನ್, ಸಿನಿಮಾ ಮಂದಿಯೇ ಸೇರಿ ಮಾಡುತ್ತಿರುವ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ. ‘ಉಸಿರು’ ಮಾಡುವ ಕೆಲಸವನ್ನು ತಂಡದವರು ದರ್ಶನ್ ಅವರಿಗೂ ವಿವರಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಬೆಂಗಳೂರಿಗೆ ಆಗಮಿಸಿ ತಂಡಕ್ಕೆ ಸಾಥ್ ನೀಡಲಿದ್ದಾರೆ. ಅಂದಹಾಗೆ, ಹತ್ತು ಲಕ್ಷ … Continue reading ಉಸಿರು ತಂಡಕ್ಕೆ ದರ್ಶನ್ ಸಾಥ್; ಅವಶ್ಯಕತೆ ಇದ್ದವರಿಗೆ ಆಕ್ಸಿಜನ್ ಪೂರೈಕೆ