5 ಸಾವಿರ ಪ್ರಾಣಿಗಳಿಗಾಗಿ ಕೈಜೋಡಿಸಿ ಕೋರಿಕೊಂಡ ನಟ ದರ್ಶನ್​; ಚಾಲೆಂಜಿಂಗ್ ಸ್ಟಾರ್ ವಿನಂತಿ ಇಷ್ಟೇ…

ಮೈಸೂರು: ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸಿನಿಮಾ ಕ್ಷೇತ್ರದ ಜನರಿಗಾಗಿ ಹಲವಾರು ಸ್ಟಾರ್​ ನಟರು ಮುಂದೆ ಬಂದು ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅದೇ ರೀತಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಕೂಡ ಅಂಥದ್ದೊಂದು ಉದ್ದೇಶಕ್ಕಾಗಿ ಮುಂದೆ ಬಂದಿದ್ದಾರೆ. ಆದರೆ ಅವರು ಈಗ ಕೈಜೋಡಿಸಿ ಕೇಳಿಕೊಂಡಿರುವುದು ಮನುಷ್ಯರಿಗಾಗಿ ಅಲ್ಲ..!! ಹೌದು.. ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ಪ್ರಾಣಿಪ್ರಿಯ ದರ್ಶನ್​ ಇದೀಗ ಮೃಗಾಲಯದ ಪ್ರಾಣಿಗಳ ಪರವಾಗಿ ದನಿ ಎತ್ತಿದ್ದಾರೆ. ಕರೊನಾದ ಕಾರಣದಿಂದಾಗಿ ಮೃಗಾಲಯಕ್ಕೂ ಸಂಕಷ್ಟ ಎದುರಾಗಿದ್ದು, ಪ್ರಾಣಿಗಳ ಬದುಕಿಗೂ ಕಷ್ಟ … Continue reading 5 ಸಾವಿರ ಪ್ರಾಣಿಗಳಿಗಾಗಿ ಕೈಜೋಡಿಸಿ ಕೋರಿಕೊಂಡ ನಟ ದರ್ಶನ್​; ಚಾಲೆಂಜಿಂಗ್ ಸ್ಟಾರ್ ವಿನಂತಿ ಇಷ್ಟೇ…