ವಿಡಿಯೋ: ಬಾಲಿವುಡ್ ನಟ ಅಜಯ್ ದೇವಗನ್ ಕಾರ್ ಅಡ್ಡಹಾಕಿದ ಯುವಕ, ಕಾರಣ?

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ಇಂದು ಮುಂಬೈನಲ್ಲಿ ಯುವಕನೊಬ್ಬ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಪಾಪ್ ತಾರೆ ರಿಯಾನ್ ಎನ್ನುವಳು ಟ್ವೀಟ್ ಮಾಡಿ ಗಮನ ಸೆಳೆದಿದ್ದಳು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅಜಯ್ ದೇವಗನ್ ರಿಯಾನ್ ನ್ನು ತರಾಟೆಗೆ ತೆಗೆದುಕೊಂಡು ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಮೂಗು ತೋರಿಸಬೇಡಿ ಎಂದಿದ್ದರು. ಈ ಘಟನೆಯಿಂದ ಸಿಟ್ಟಾಗಿದ್ದ ಸಿಖ್ ಸಮುದಾಯದ ವ್ಯಕ್ತಿಯೊಬ್ಬ ಮುಂಬೈನ ಗೋರೆಗಾಂವ್ ಬಳಿ ಅಜಯ್ ದೇವಗನ್ … Continue reading ವಿಡಿಯೋ: ಬಾಲಿವುಡ್ ನಟ ಅಜಯ್ ದೇವಗನ್ ಕಾರ್ ಅಡ್ಡಹಾಕಿದ ಯುವಕ, ಕಾರಣ?