ಪ್ರೀತಿಸುವಂತೆ ಯುವತಿಗೆ ದುಂಬಾಲು ಬಿದ್ದವನಿಗೆ ಬುದ್ಧಿವಾದ ಹೇಳಿದ ವ್ಯಕ್ತಿಯ ಕೊಲೆ: ಅಪರಾಧಿಗೆ ಆಯ್ತು ತಕ್ಕ ಶಿಕ್ಷೆ
ವಿಜಯಪುರ: ಪ್ರೀತಿಯ ವಿಷಯದಲ್ಲಿ ಬುದ್ಧಿವಾದ ಹೇಳಲು ಹೋದ ವ್ಯಕ್ತಿಯನ್ನು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಲಕ್ಷ ರೂ. ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ. ತಾಳಿಕೋಟಿಯ ಜುಬೇರ ಮೈನುದ್ದೀನ್ ಮುಲ್ಲಾ ಶಿಕ್ಷೆಗೆ ಗುರಿಯಾಗಿದ್ದಾನೆ. 2019ರ ಮಾ.21 ರಂದು ಸುಮಯ್ಯ ಕಾಶೀಮಅಲಿ ಮನ್ಸೂರ ಎಂಬಾಕೆಯನ್ನು ಪ್ರೀತಿಸುತ್ತೇನೆಂದು ಜುಬೇರ ಹಿಂಬಾಲಿಸಿದ್ದನು. ಈ ವಿಷಯ ತಿಳಿದ ಫಯಾಜಹ್ಮದ್ ಲೋಣಿ ಅವರು ಜುಬೇರಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಸಿಟ್ಟಾದ ಜುಬೇರ, ತಾಳಿಕೋಟಿಯ ಕತ್ರಿ … Continue reading ಪ್ರೀತಿಸುವಂತೆ ಯುವತಿಗೆ ದುಂಬಾಲು ಬಿದ್ದವನಿಗೆ ಬುದ್ಧಿವಾದ ಹೇಳಿದ ವ್ಯಕ್ತಿಯ ಕೊಲೆ: ಅಪರಾಧಿಗೆ ಆಯ್ತು ತಕ್ಕ ಶಿಕ್ಷೆ
Copy and paste this URL into your WordPress site to embed
Copy and paste this code into your site to embed