ಮನೆಗೆ ಬಂದ ಸ್ನೇಹಿತನ ಬಗ್ಗೆ ಎಚ್ಚರ… ಇಲ್ದಿದ್ರೆ ನಿಮಗೂ ಇದೆ ಗತಿ
ಬೆಂಗಳೂರು: ಸ್ನೇಹ ಮಾಡೋದು ತಪ್ಪಲ್ಲ, ಆದರೆ ಅದಕ್ಕೆ ಅರ್ಹನಲ್ಲದವನ ಜೊತೆ ಸ್ನೇಹ ಸಂಬಂಧ ಬೆಳೆಸುವುದು ತಪ್ಪು. ಇದಕ್ಕೆ ಸಾಕ್ಷಿ ಎಂಬಂತೆ ಸ್ನೇಹಿತನ ಸೋಗಿನಲ್ಲಿ ಮನೆಗೆ ಬಂದು ಕಳ್ಳತನ ಮಾಡಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಮಿತ್ ಬಂಧಿತ ಆರೋಪಿಯಾಗಿದ್ದು, ಈತನಿಂದ 18 ಗ್ರಾಂ ಚಿನ್ನದ ಸರ ಹಾಗೂ ಒಂದು ರಾಯಲ್ ಎನ್ಫೀಲ್ಡ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಹಿನ್ನೆಲೆ: ಒಂದೇ ಕಂಪನಿಯಲ್ಲಿ ದೂರುದಾರ ಹಾಗೂ ಆರೋಪಿ ಅಮಿತ್ ಕೆಲಸ ಮಾಡುತ್ತಿದ್ದು, ಒಂದು ದಿನ ದೂರುದಾರನ ಮನೆಗೆ ಬಂದಿದ್ದ ಎನ್ನಲಾಗಿದೆ. … Continue reading ಮನೆಗೆ ಬಂದ ಸ್ನೇಹಿತನ ಬಗ್ಗೆ ಎಚ್ಚರ… ಇಲ್ದಿದ್ರೆ ನಿಮಗೂ ಇದೆ ಗತಿ
Copy and paste this URL into your WordPress site to embed
Copy and paste this code into your site to embed