ಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!

ಬೆಂಗಳೂರು: ಫೇಸ್​ಬುಕ್​ನಲ್ಲಿ ಇಸ್ಲಾಂ ಧರ್ಮಗುರುವಿನ ಬಗ್ಗೆ ಅವಹೇಳನಕಾರಿ ಪೋಸ್ಟ್​ ಹಾಕಿದ್ದ ಅಳಿಯ(ನವೀನ್)​ನನ್ನು ಸೇಫ್​ ಮಾಡಿದ್ದು ಮಾವ(ಅಖಂಡ ಶ್ರೀನಿವಾಸ ಮೂರ್ತಿ) ಎಂಬ ಅಂಶ ಪೊಲೀಸ್​ ತನಿಖೆಯಲ್ಲಿ ಗೊತ್ತಾಗಿದೆ. ಫೇಸ್​ಬುಕ್​ನಲ್ಲಿ ನವೀನ್ ಅವಹೇಳನಕಾರಿ ಕಮೆಂಟ್​ ಹಾಕುತ್ತಿದ್ದಂತೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಕರೆಗಳು ಬಂದಿವೆ. ಕೂಡಲೇ ಪೋಸ್ಟ್ ಡಿಲೀಟ್ ಮಾಡುವಂತೆ ನವೀನ್​ಗೆ ತಾಕೀತು ಮಾಡಿದ್ದ ಶಾಸಕರು, ಮೂರು ಬಾರಿ ಅಳಿಯನಿಗೆ ಕರೆ ಮಾಡಿ ಮನೆಯಿಂದ ತಪ್ಪಿಸಿಕೊಳ್ಳುವಂತೆ ಸೂಚನೆ‌ ನೀಡಿದ್ದರು. ಅಲ್ಲದೆ ಅಲ್ಲಿಂದ ನಿರ್ದಿಷ್ಟ ಜಾಗಕ್ಕೆ ಹೋಗುವಂತೆಯೂ ತಿಳಿಸಿದ್ದರು. ಬಳಿಕ ಪೊಲೀಸರಿಗೆ … Continue reading ಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!