ಪೊಲೀಸ್ ಜೀಪ್​ನಿಂದ ಬಿದ್ದು ಆರೋಪಿ ಸಾವು: ಯಳಂದೂರು ಠಾಣೆಯ ಮೂವರು ಪೊಲೀಸರ ವಿರುದ್ಧ ಎಫ್ಐಆರ್

ಚಾಮರಾಜನಗರ: ಪೊಲೀಸ್ ಜೀಪ್​ನಿಂದ ಬಿದ್ದು ಆರೋಪಿ ಸಾವು ಪ್ರಕರಣದಲ್ಲಿ ಮೂವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಪಿಐ ಶಿವಮಾದಯ್ಯ, ಎಸ್ಐ ಮಾದೇಗೌಡ, ಪೊಲೀಸ್ ಕಾನ್ಸ್​ಟೇಬಲ್ ಸೋಮಣ್ಣ ವಿರುದ್ಧ ದೂರು ನೀಡಲಾಗಿದೆ. ಪೊಲೀಸರು ನನ್ನ ಮಗನನ್ನು ಹಿಂಸಿಸಿ ಕೊಂದಿದ್ದಾರೆ ಎಂದು ಆರೋಪಿಸಿ ಮೃತ ನಿಂಗರಾಜು ಅವರ ತಾಯಿ ಮಹದೇವಮ್ಮ ಯಳಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಯಳಂದೂರಿನ ಕುಂತೂರು ಮೋಳೆಯ ನಿಂಗರಾಜು ವಿರುದ್ಧ ಮಾಂಬಳ್ಳಿ ಠಾಣೆಯಲ್ಲಿ ಅಪ್ರಾಪ್ತೆ ಅಪಹರಣ ಕೇಸ್ ದಾಖಲಾಗಿತ್ತು. ವಿಚಾರಣೆಗಾಗಿ ನಿಂಗರಾಜುನನ್ನು ಪೊಲೀಸರು ಠಾಣೆಗೆ ನಿನ್ನೆ(ಮಂಗಳವಾರ) ಕರೆದುಕೊಂಡು … Continue reading ಪೊಲೀಸ್ ಜೀಪ್​ನಿಂದ ಬಿದ್ದು ಆರೋಪಿ ಸಾವು: ಯಳಂದೂರು ಠಾಣೆಯ ಮೂವರು ಪೊಲೀಸರ ವಿರುದ್ಧ ಎಫ್ಐಆರ್