ಚಿಕ್ಕಮ್ಮನ ಮಗಳ ಪತಿಯೊಂದಿಗೆ ಲಾಡ್ಜ್ಗೆ ಹೋದ ಮಹಿಳೆ: ಸಂಜೆ ರೂಂ ತೆರೆದು ನೋಡಿದವರಿಗೆ ಕಾದಿತ್ತು ಶಾಕ್
ಮಂಡ್ಯ: ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿ ಪಕ್ಕದ ಎಂ. ಕೆ. ಲಾಡ್ಜ್ನಲ್ಲಿ ಮಂಗಳವಾರ ಮಹಿಳೆಯೊಬ್ಬರನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ನಗರದ ಕನಕಗಿರಿ ನಿವಾಸಿ ಜ್ಯೋತಿ (29) ಕೊಲೆಯಾದವರು. ಇವರು ಮಂಗಳವಾರ ಬೆಳಗ್ಗೆ ತನ್ನ ಚಿಕ್ಕಮ್ಮನ ಮಗಳ ಪತಿ, ಆರೋಪಿ ಅನಿಲ್ರೊಂದಿಗೆ ಪಟ್ಟಣಕ್ಕೆ ಆಗಮಿಸಿ ಕೊಠಡಿ ಪಡೆದಿದ್ದರು. ಮಧ್ಯಾಹ್ನದ ವೇಳೆಗೆ ಅನಿಲ್ ಕೊಠಡಿ ಬಂದ್ ಮಾಡಿ ಒಂಟಿಯಾಗಿ ಹೊರಗೆ ಹೋಗುತ್ತಿದ್ದ. ಈ ವೇಳೆ ಪ್ರಶ್ನಿಸಿದ ರೂಂಬಾಯ್ … Continue reading ಚಿಕ್ಕಮ್ಮನ ಮಗಳ ಪತಿಯೊಂದಿಗೆ ಲಾಡ್ಜ್ಗೆ ಹೋದ ಮಹಿಳೆ: ಸಂಜೆ ರೂಂ ತೆರೆದು ನೋಡಿದವರಿಗೆ ಕಾದಿತ್ತು ಶಾಕ್
Copy and paste this URL into your WordPress site to embed
Copy and paste this code into your site to embed