ಅಧಿಕಾರಿಗಳ ಖಜಾನೆ ಜಾಲಾಡಿದ ಎಸಿಬಿ; ಬೆಳ್ಳಂಬೆಳಗ್ಗೆ ಶಾಕ್, ದಾಖಲೆ ಇಲ್ಲದ ಕೋಟ್ಯಂತರ ರೂ. ಮೌಲ್ಯದ ಆಸ್ತಿ, ಆಭರಣ ಜಪ್ತಿ

ರಾಜ್ಯದ 15 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ 68 ತಂಡಗಳಲ್ಲಿ 500 ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಇಲ್ಲದೆ ಕೋಟಿ-ಕೋಟಿ ಹಣ, ಚಿನ್ನಾಭರಣ ಹಾಗೂ ಆಸ್ತಿ ದಾಖಲೆ ಪತ್ರಗಳು ಜಪ್ತಿಯಾಗಿದ್ದು, ಯಾರ ಆಸ್ತಿ ಎಷ್ಟು ಎಂಬ ವಿವರ ಇಲ್ಲಿದೆ. ಟಿ.ಎಸ್. ರುದ್ರೇಶಪ್ಪ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ ಜಿಲ್ಲೆ ಶಿವಮೊಗ್ಗದಲ್ಲಿ 2 ವಾಸದ ಮನೆ, ವಿವಿಧೆಡೆ 4 ನಿವೇಶನ, 9 ಕೆ.ಜಿ 400 ಗ್ರಾಂ ಚಿನ್ನದ ಬಿಸ್ಕೇಟ್, 3 ಕೆ.ಜಿ ಬೆಳಿ … Continue reading ಅಧಿಕಾರಿಗಳ ಖಜಾನೆ ಜಾಲಾಡಿದ ಎಸಿಬಿ; ಬೆಳ್ಳಂಬೆಳಗ್ಗೆ ಶಾಕ್, ದಾಖಲೆ ಇಲ್ಲದ ಕೋಟ್ಯಂತರ ರೂ. ಮೌಲ್ಯದ ಆಸ್ತಿ, ಆಭರಣ ಜಪ್ತಿ