ಪ್ರಾಣಿಗಳ ಉಳಿವಿಗೆ ಝುೂ, ಸಫಾರಿ ತ್ಯಜಿಸಿ

ಬೆಂಗಳೂರು: ತಮಿಳಿನಾಡಿನಲ್ಲಿ ಕೆಲ ಕಿಡಿಗೇಡಿಗಳು ಆನೆಗೆ ಬೆಂಕಿ ಹಚ್ಚಿದ ಕೃತ್ಯ ರಾಷ್ಟ್ರವ್ಯಾಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕಿಡಿಗೇಡಿಗಳಿಗೆ ಘೋರ ಶಿಕ್ಷೆ ವಿಧಿಸುವಂತೆಯೂ ನೆಟ್ಟಿಗರು ತಮ್ಮ ಆಕ್ರೋಶ ಹೊರಹಾಕಿದ್ದರು. ಇದೀಗ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ತಮ್ಮೊಳಗಿನ ಅಸಮಾಧಾನವನ್ನು ಸೋಷಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದಾರೆ. ‘ಯಾಕೆ ನಾವುಗಳು ಇಷ್ಟೊಂದು ಕ್ರೂರಿಗಳಾಗುತ್ತಿದ್ದೇವೆ, ನಮ್ಮೊಳಗಿನ ಕರುಣೆ ಎಲ್ಲಿ ಹೋಗಿದೆ. ನಮ್ಮಂತೆ ಪ್ರತಿಯೊಂದು ಜೀವಿಗೂ ಭೂಮಿಯ ಮೇಲೆ ಬದುಕುವ ಹಕ್ಕಿದೆ. ಹೀಗಿರುವಾಗ ಶಾಂತಿಯುತವಾಗಿ ಬಾಳಬೇಕೆಂಬುದನ್ನು ನಾವು ಅರಿಯುವುದು ಯಾವಾಗ? ನಿಮಗೆ ಪ್ರಾಣಿಗಳೆಂದರೆ … Continue reading ಪ್ರಾಣಿಗಳ ಉಳಿವಿಗೆ ಝುೂ, ಸಫಾರಿ ತ್ಯಜಿಸಿ