ಉತ್ತರಾಧಿ ಮಠದಲ್ಲಿ ಫೆ.8ರಿಂದ ಪುರಂದರದಾಸರ ಆರಾಧನ ಮಹೋತ್ಸವ

ಬೆಂಗಳೂರು : ಬಸವನಗುಡಿಯ ಶ್ರೀ ಉತ್ತರಾದಿ ಮಠದಲ್ಲಿ ಫೆ.8ರಿಂದ ಮೂರು ದಿನಗಳ ಕಾಲ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಶ್ರೀ ಶ್ರೀನಿವಾಸ ಉತ್ಸವ ಬಳಗ ಮತ್ತು ದಾಸ ಸಾಹಿತ್ಯ ಪ್ರಚಾರ ಮಾಧ್ಯಮದ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.8ರಂದು ಬೆಳಗ್ಗೆ ಶ್ರೀಪುರಂದರ ದಾಸರ ಬೃಹತ್ ಶಿಲಾವಿಗ್ರಹಕ್ಕೆ ಅಭಿಷೇಕ, ದಾಸರ ಕರತಿಗಳ ಗೋಷ್ಠಿಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಸಂಜೆ 5.45ಕ್ಕೆ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ವಿದ್ವಾಂಸರಾದ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ ‘ಶ್ರೀಮಧ್ವ … Continue reading ಉತ್ತರಾಧಿ ಮಠದಲ್ಲಿ ಫೆ.8ರಿಂದ ಪುರಂದರದಾಸರ ಆರಾಧನ ಮಹೋತ್ಸವ