ಕಡೆಗೂ ಬಂದಿಯಾದ ಚಾಲಾಕಿ: ಆ ಕ್ಷಣ ಅಂಕಣ..

ನೇಪಾಳದಿಂದ ಕೊಲ್ಕತಾಗೆ ಆಗಮಿಸಿದ ಶೋಭರಾಜ್ ಪಂಚತಾರಾ ಹೋಟೆಲ್ ಒಂದರಲ್ಲಿ ತಂಗಿದ್ದ ಇಸ್ರೇಲಿ ಪ್ರವಾಸಿ ಪೊ›. ಜಾಕೋಬ್ ಎನ್ನುವವನ ಗೆಳೆತನ ಬೆಳೆಸಿದ. ಜಾಕೋಬ್​ನ ಕೊಲೆ ಮಾಡಿ ಅವನ ಪಾಸ್​ಪೋರ್ಟನ್ನೇ ಬಳಸಿ ಸಿಂಗಪೂರಕ್ಕೆ ಹೋದ. ಕೆಲ ದಿನಗಳ ತರುವಾಯ ಗೋವಾಕ್ಕೆ ಬಂದ. ಅಲ್ಲಿ ಹಲವಾರು ವಿದೇಶಿ ಪ್ರವಾಸಿಗರಿಗೆ ಮೋಸ ಮಾಡಿ ಮಲೇಷಿಯಾಗೆ ಹೋದ. ಅಲ್ಲಿನ ಆಭರಣಗಳ ಅಂಗಡಿಯೊಂದಕ್ಕೆ ಹೋಗಿ ತಾನೊಬ್ಬ ದೊಡ್ಡ ವ್ಯಾಪಾರಿಯೆಂದು ಬಿಂಬಿಸಿಕೊಂಡ. ಅಜಯನ ಸಹಾಯದಿಂದ ಅಲ್ಲಿ ಐವತ್ತು ಲಕ್ಷ ರೂ. ಬೆಲೆಯ ವಜ್ರಗಳನ್ನು ಕಳ್ಳತನ ಮಾಡಿದ. ಇದಾದ … Continue reading ಕಡೆಗೂ ಬಂದಿಯಾದ ಚಾಲಾಕಿ: ಆ ಕ್ಷಣ ಅಂಕಣ..