ಸಿಎಂ ಬೊಮ್ಮಾಯಿಗೆ ಮಹತ್ತರ ಸಲಹೆ ಕೊಟ್ಟ ಯಡಿಯೂರಪ್ಪ! ಇದರ ಹಿಂದಿನ ಮರ್ಮ ಇಲ್ಲಿದೆ

ಬೆಂಗಳೂರು: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸಂಪುಟ ರಚನೆ ಸವಾಲಾಗಿ ಪರಿಣಮಿಸಿದೆ. ಇಂದು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಲು ಸಿಎಂ ಸಜ್ಜಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಬೊಮ್ಮಾಯಿಗೆ ಹಲವರು ಮಹತ್ತರ ಸಲಹೆಗಳನ್ನು ಕೊಟ್ಟಿದ್ದಾರೆ. ಸಂಪೂರ್ಣ ಕ್ಯಾಬಿನೆಟ್ ರಚನೆ ಮಾಡಿಕೊ. ವರಿಷ್ಠರ ಮುಂದೆ ರಾಜ್ಯದ ಸಮಸ್ಯೆ ವಿವರಿಸು. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬರ್ತಿದೆ. ಕೆಲ ಜಿಲ್ಲೆಗಳಲ್ಲಿ ನೆರೆ, ರಾಜ್ಯದಲ್ಲಿ ಕರೊನಾನಾ … Continue reading ಸಿಎಂ ಬೊಮ್ಮಾಯಿಗೆ ಮಹತ್ತರ ಸಲಹೆ ಕೊಟ್ಟ ಯಡಿಯೂರಪ್ಪ! ಇದರ ಹಿಂದಿನ ಮರ್ಮ ಇಲ್ಲಿದೆ